Friday, March 8, 2013

ದಿನದ ಕವನ


ಮಂತ್ರಿಯ ಮಾತು
ನಾಡಿಗಾಗಿ ಮಡಿದರು ತಾತ
ದೇಶಕಾಗಿ ದುಡಿದರು ತಂದೆ
ಮಂತ್ರಿಯಾಗಿರುವೆ ತರಲು ಜನರ ಮುಂದೆ
ಜನಸೇವೆ ಮಾಡಲು ಎಂದೆ
 ಮಗನನು ಕೂಡಾರಾಜಕೀಯಕೆ ಕರೆತಂದೆ

No comments:

Post a Comment