Tuesday, March 5, 2013

ದಿನದ ಕವನ


ಸ್ವಾತಂತ್ರ‍್ಯ ಬರುವ ಮುಂಚೆ
ಗಾಂಧೀಜಿ  ಬಯಸಿದರು  ಬರಲೆಂದು
ಭಾರತಕೆ  ರಾಮರಾಜ್ಯ
ಸ್ವತಂತ್ರ‍್ಯದ ನಂತರ ನಮಗೆ
ಬಂದಿತು ಆರಾಮರಾಜ್ಯ
ಸ್ವಾತಂತ್ರ‍್ಯ ಅರವತ್ತಾದ ನಂತರ
ಈಗಿರುವುದು ಬರಿ ಹರಾಮ ರಾಜ್ಯ 

No comments:

Post a Comment