Friday, February 28, 2014

ಸದಸ್ಯರ ಕವಿಗೋಷ್ಠಿ






ಪ್ರೊ|| ಜಿ.ಅಬ್ದುಲ್ ಬಷೀರ್ ಪ್ರೊ|| ಎಂ.ಎಚ್.ಕೃಷ್ಣಯ್ಯ
ಬಿ.ರ್.ರವೀಂದ್ರನಾಥ್ ಗೌರವಾಧ್ಯಕ್ಷರು
ಗೌ|| ಕಾರ‍್ಯದರ್ಶಿಗಳು                                                                                ಎಂ.ಎಸ್.ರಾiಪ್ರಸಾದ್
                                                                                                                 ಗೌ|| ಕೋಶಾಧಿಕಾರಿಗಳು

                                                                               
                                                                                             













                                                   ‘ಕವಿ ಸ ಮ್ಮೇಳನ’

  ಮಂಗಳವಾರ ಸಂಜೆ  ಬಿ. ಎಂ.ಶ್ರೀ  ಸಭಾಂಗಣ ಬಹುಪಾಲು  ಎಂದಿಗಿಂತ ಹೆಚ್ಚಾಗಿ    ತುಂಬಿತ್ತು  .ಬಹುತೇಕರು   ಹಿರಿಯ ನಾಗರೀಕರೇ.      ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು. ಕಾರಣ ಕೇಳುವ ಕಿವಿಗಳ  ಜತೆ  ಹಾಡುವ ಕವಿಗಳೂ ಅಧಿಕವಾಗಿದ್ದರು.ಸದಸ್ಯರ ಕವಿಗೋಷ್ಠಿ ಇಷ್ಟು ಜನ ಬಂದಿರುವುದು ಅಚ್ಚರಿದಾಯಕವಾಗಿತ್ತು.ಯುವ ಕವಿಗೋಷ್ಠಿಗಳಲ್ಲಿ ಸಾಧಾರಣವಾಗಿ  ಮುದ್ದಾಂ ಕವಿಗಳೆ ಅಧಿಕ. ಆಗಿಂದಾಗಲೇ ಹೊಸೆದ ಬಿಸಿ ಕವನಗಳು ಬಹಳ. ಇಲ್ಲಿ ಮಾತ್ರ ಅಪವಾದ. ಅನೇಕರು ತಮ್ಮ ಯೌವ್ವನದ ದಿನಗಳಲ್ಲಿ  ಬರೆದ ಕವಿತೆಗಳನ್ನು ಹೆಕ್ಕಿತಂದಿದ್ದರೆ ಹಲವರು  ಸಮಕಾಲೀನ ಪರಿಸ್ಥಿತಿಗೆ ಸ್ಪಂದಿಸಿ ವ್ಯಂಗ್ಯಭರಿತ ಚುಟುಕಗಳನ್ನು ಬರೆದಿದ್ದರು. ಅವರ ಅನುಭವ ತುಂಬಿದ ಕವಿತೆಗಳನ್ನು ಪ್ರಕಟಿಸುವುದಾಗಿ  ಕಾರ್ತಿಯದ
ರ್ರ್ರ್ಸಿಶಿಗಳು   ತಿಳಿಸಿದಾಗ ಚಪ್ಪಾಳೆಯ ಸುರಿಮಳೆ. ಆದರೆ ಅವರ ಕವನಗಳ  ಸಾಫ್ಟ ಕಾಪಿಯನ್ನು ಈ. ಮೇಲ್‌ಮುಖಾಂತರ ಕಳುಹಿಸಿದರೆ ಮಾತ್ರ ಬ್ಲಾಗ್‌ಅಲ್ಲಿ ಹಾಕಲು ಅನುಕೂಲ, ಎಂದಾಗ  ನೀರವ ಮೌನ. ಕಾರಣ. ನಮಗೆ ಮೇಲು  ಮತ್ತು ಫಿಮೇಲು ಮಾತ್ರ ಗೊತ್ತು 
ಇ-. ಮೇಲು  ಅರಿಯೆವು ಎಂದು ಒಬ್ಬರು ಹೇಳಿದಾಗ ಎಲ್ಲರೂ ಹೌದು ಹೌದೆಂದು ದನಿಗೂಡಿಸಿದರು. ನಿಮ್ಮ ಮಕ್ಕಳು ಮೊಮ್ಮಕ್ಕಳಿಗೆ ಪೂಸಿ ಹೊಡೆದು ಮೇಲು ಕಳುಹಿಸಿ, ಎಂದಾಗ ನೋಡೋಣ ಎಂದು ಮೇಲೆ ನೋಡಿದರು. .ಮೂರುದಿನ ಕಾದು ಬಂದಷ್ಟನ್ನು   ಇಲ್ಲಿ ನೀಡಲಾಗಿದೆ.
ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ.ವಿ. ನಾರಾಯಣ ಅವರು ಭರತಪ್ಪನ ಸಂಸಾರ ಸಾಂಗತ್ಯ ಓದುವ ಮೂಲಕ ಕಾರ್ಯಕ್ರಮಕ್ಕೆ ಕಳೆ ಕೊಟ್ಟರು.




                        
                                                           ಅನಾಥರು-
                                                       -     ಎಂ.ಎಸ್. ರಾಧಕೃಷ್ಣ 






ಅನಾಥರಾದೆವು ನಾವಿಂದು
ಇದ್ದಿಬ್ಬರ ಮಕ್ಕಳ
ಅಮೆರಿಕೆಗೆ ಕೊಟ್ಟು
ಭಾರತೀಯತೆಯ ಕಳೆದುಕೊಂಡರು
ಅಮೆರಿಕ ಪೌರತ್ವ ಪಡೆದುಕೊಂಡರು.

ನಾವಿಬ್ಬರಿಲ್ಲಿ
ಅವರಿಬ್ಬರಲ್ಲಿ
ಕಣ್ಣೆರಡೂ, ಅಲ್ಲಿರಲು
ನಾವೇನ ಕಂಡೀವಿಲ್ಲಿ ?

ಹೊಸ ಧರ್ಮ-ಕರ್ವ್ಮಗಳಿಲ್ಲಿ
ಆಧುನೀಕಥೆಯ ಮರೀಚಿಕೆಯಲ್ಲಿ
ಇವೆರಡರ ನಡುವೆ ಸಿಲುಕಿ ಇಬ್ಬಂಗಿಯಾಗಿ
ಅನಾತರಾದೆವು ನಾವಿಂದು
ಬರಲಾರದೇನೋ ಜೀವನೋತ್ಸಾಹ
ಇನ್ನೆಂದೂ
ಎಂದೆನುತಿಸಿದೆ
ನಮಗಿಂದು


ಎಂ ಎಸ್‌ ಭಾಸ್ಕರ್‌

ದೇವರೇ ನೀನೇಕೆ ರಸ್ತೆಗಿಳಿದೆ - ನಾಗರತ್ನ ಚಂದ್ರ ಶೇಖರ್‌

ದೇವರೇ ನೀನೇಕೆ ರಸ್ತೆಗಿಳಿದೆ ?
ನಾಲ್ಕು ಗೋಡೆಗಳ ಗುಡಿಯೊಳಗಿರದೆ
ಛಳಿ, ಮಳೆ, ಬಿಸಿಲುಗಾಳಿಗಳಿಗೆ ಎದೆಯೊಡ್ಡಿ
ರಸ್ತೆ ಬದಿ ಗೋಡೆಗೊರಗಿ, ಮರದ ಕೆಳಗೆ ಮನೆಮಾಡಿ ||

ಮನೆಚಿiಳಗಿನ ಅಜ್ಜ ಅಜ್ಜಿಯರೆಲ್ಲಾ ನಿನ್ನ ಮರೆತು
ವೃದ್ದಾಶ್ರಮಗಳನು ಹುಡುಕಿ ಹೊರಟಾಗ
ಭಕ್ತ ಕೋಟಿಯನು ರಕ್ಷಿಸಲು
ದಾರಿ ಕಾಣದೆ ಸತ್ಯಾಗ್ರಹ ಹೋಡುತಿರುವೆಚಿii ? ||

ಧೂಪ, ದೀಪ, ಅಭಿಷೇಕಗಳು ನೀರಾಗಿ
ಮಂತ್ರ,ತಂತ್ರಗಳ ಅಬ್ಬರದಿ ಮಂಕಾಗಿ
ಹೊಸ ಮನೆಗಳ ಹಳೆ ಫೋಟೋಗಳಿಂದ ನಿವೃತ್ತನಾಗಿ
ಗುಜರಿ ಅಚಿಡಿಗಳಿಗೆ ಹೋಗಲಾರದೆ ಅತಂತ್ರನಾಗಿ
|| ನೀನೇಕೆ ರಸ್ತೆಗಿಳಿದೆ ಓ ದೇವರೇ ||

ಎಲ್ಲಾದರು ಇರು, ಎಚಿಥಾದರು ಇರು
ಬೇಡಿದ ವರಗಳನು ಕೊಡುತಲಿರು
ರಾತ್ರಿ ವೇಳೆ ಗಸ್ತು ತಿರುಗುತ
ಒಚಿಟಿ ಮಹಿಳೆಚಿiರ ಮಾನ ರಕ್ಷಿಸು

ಛಿನ್ನದೊಡವೆಗಳ ಗೊಡವೆಬಿಟ್ಟು
ಪಟ್ಟೆ ಪ್ಭೆತಾಂಬರ ಕಳಚಿಬಿಟ್ಟು
ಭಗ್ನನಾಗಿ, ನಗ್ನನಾಗಿ ಬೀದಿಗಿಳಿದುಬಿಟ್ಟೆ
ಆಧುನಿPತೆಯ ಪ್ರವಾಹದಲ್ಲಿ ಮುಳುಗಿ ಬಿಟ್ಟೆಯಾ ?
ದೇವರೇ ನೀನೇಕೆ ಬೀದಿಗಿಳಿದೆ ?
ನಾಲ್ಕು ಗೋಡೆಗಳ ಗುಡಿಯೊಳಗಿಂದ !

’ಭ್ರಮೆ ’   ಡಾ.ಕೆ. ರಮಾನಂದ

ನವಜೀವನದ ಕಲ್ಪನೆಯಿಚಿದ
ನಿನ್ನನ್ನೆ ನೆನೆಸುತ್ತಾಆ ಇದ್ದಾಗ
ತಕ್ಷಣ ಬಂದಿತು ವರ್ಗಾವಣೆಯ ಆದೇಶ
ರಾತ್ರೋರಾತ್ರಿ ಹೊರಡುವಾತುರ
ಇಲ್ಲದಿರೆ ಸಂಬಳವಿಲ್ಲದ ರಹದಾರಿಯಲ್ಲಿ
ನಡೆಯಬೇಕು ಪರಿಯೆ
ವಿವಾಹ ಸುಂದರ ಸ್ವಪ್ನ ಮನಕಲುಕುವ
ಭಾವನೆಗಳಿಗಿಲ್ಲಿ ತಾವು
ವಿಧೀಯ ಪಾದಪದ್ಮಂಗಳಿಗೆರಗುವುದಕ್ಕಿಂತಲೂ
ಆದೇಶಕ್ಕೆ ತಲೆಬಾಗಬೇಕಾದ ಪರಿಸ್ಥಿತಿ
ಸಿಹಿಯಿಲ್ಲ ಸವಿಯಿಲ್ಲ ಎಲ್ಲ ಒಗರು
ಜೇವನವೇ ಅಷ್ಟು
ನಂಬಲಾಗದ ಭ್ರಮೆ.

ನಿದ್ದೆ- ಹ. ನಾಗರಾಜು

ನಿದ್ದೆ ---- ನಿದ್ದೆ ---- ನಿದ್ದೆ
ನಾಬಸ್ಸಿನಲಿ ತೂಗಡಿಸಿ ಬಿದ್ದೆ !!
ದಂತೆಗಲಾಟೆಯಲೂ ನೀನಿದ್ದೆ
ಹರಿಕಥೆ ಕೇಳುವಾಗಲೂ ನೀನಿದ್ದೆ ||
ಸಭಾಭಾಷಣಗಲಾಲಿಸುವಾಗ ನೀನಾವರಿದ್ದೆ ||

ಪರೀಕ್ಷಾ ಸಮಯದಲೀ
ನಾ ಈದುವಾಸಮಯದಲೀ ;
ನೀನಾವಗಲೋ ಆವರಿಸಿದ್ದೆ
ಫಲಿತಾಂಶದಲಿ ನೀ ಕೈಕೊತ್ತಿದ್ದೆ ||

ಶಾಲಾ ರಜೆಯಲ್ಲಿ ನಾ
ಕೈ ಜೋಡಿಸಿ ಕರೆದರೂ ನೀ
ಏತಕೆ ಬಾರದೇ ಹೋದೆ ?
ನಿದ್ದೆ ---- ಆಗ ನೀ ಎಲ್ಲಿದ್ದೆ ?

ಕಥೆ ಕಾದಂಬರಿಗಳ ನಾ ಓದುತಲಿರಲು
ಬರಲಿಲ್ಲ ನೀನು, ಏತಕ್ಕೆ ?
ನಾಟಕ ಸಿನೆಮಾಗಳ ನೋಡುತಲಿರಲು
ಆಗಲೂ ನೀ ಬಾರಲಿಲ್ಲವೇಕೆ?

ನಿನ್ನ ಆಗಮನಕ್ಕಾಗಿ ಹಾತೊರೆಯುವರು ಬಹಳ !
ಮೊರೆ ಹೋಗುತಲಿಹರು ಗುಳಿಗೆ ಮಾತ್ರೆಗಳ !!
ಕೆಲವರಿಗೆ ನೀ ಬೇಕು ! ಕೆಲವರಿಗೆ ನೀ ಬೇಡ !
ನೀನಮ್ಮ ನಾಗಶಚಿiನನ ಭಂಟ ಸಚಿದೇಹ ಬೇಡ !!

ಹತ್ಯಾಚಾರ- ಭಾರತಿ ರವೀಂದ್ರ

ಅನಾದಿ ಕಾಲದಿಂದ ಹೇಳುತ್ತಿರುವರು
ಹೆಣ್ಣು ಒಂದು ಶಕ್ತಿ, ದೇವತೆ ಎಂದು
ಸತ್ಯಸಂಗತಿಯೆಂದರೆ ಇದೊಂದು ವಿರೋಧಾಭಾಸ
ಈ ಅತಿಮಾನುಷ ಶಕ್ತಿಗೆ ಹೋಲಿಸದೆ
ಹೆಣ್ಣನ್ನೂ ಬದುಕಲು ಬಿಡಿ ಸಾದಾ ಮನುಷ್ಯಳಂತೆ || ೧ ||

ಪುರಾತನ ಕಾಲದಿಂದಲೂ ಸತತವಾಗಿ
ನಡೆದಿದೆ ಹೆಣ್ಣಿನ ಮಾನಸಿಕ, ದೈಹಿಕ ಅತ್ಯಾಚಾರ
ಇದಕೆ ಸಾqಯಾಗಿಹರು ಸೀತೆ, ದ್ರೌಪದಿಯರು
ಈಗಲೂ ನಮ್ಮನ್ನು ಸುತ್ತುವರೆದಿದ್ದರೆ
ದುರ್ಯೋಧನ, ಕೀಚಕ, ರಾವಣರು || ೨ ||

ಇಚಿದು ಮಿತಿ ಮೀರಿ ನಡೆಯುತ್ತಿರುವ
ದೌರ್ಜನ್ಯ, ಅತ್ಯಾಚಾರಗಳಚಿತಹ ದುಷ್ಸೃತ್ಯಗಳಿಗೆ
ಬಲಿಯಾಗಿ ಪ್ರಾಣತೆತ್ತ ಆತ್ಮಗಳಿಗೆ
ಶಾಂತಿ ಕೋರುವ ಬದಲು, ಇದಕೆ ನಾವಾದೆವಲ್ಲಾ
ಸಾಕ್ಷಿ ಎಂದು ತಲೆ ತಗ್ಗಿಸುಂತಾಗಿದೆ || ೩ ||

ಇನ್ನಾದರೂ ಎಚ್ಚೆತ್ತುಕೊಳ್ಳಲಿ ಯುವಜನತೆ
ಸುಸಂಸ್ಕೃತರಾಗಿ ನಿಲ್ಲಿಸಲಿ ಈ ಹತ್ಯಾಚಾರ
ಹೂವು ಅರಳುವ ಮೊದಲೇ
ಹೊಸಕದಿರಿ ಅವಳ ಜೀವನವನ್ನು
ಧಿಕ್ಕಾರವಿರಲಿ ಹೆಣ್ಣುಬಾಕ ಕಾಮಾಂಧರಿಗೆ || ೪ ||
ಪರಿಸರ ಕಾಳಜಿ ಮರದ ಅಳಲು

ಹೇಳು ಮಾನವಾ | ಏನು ನಿನ್ನ ಕೊಡುಗೆ |
ಪರಿಸರಕೆ ಏನು ನೀ ನೀಡಿದೆ |

ಮಣ್ಣಿನಲ್ಲಿ ನಾ ಹುಟ್ಟಿ ಮರವಾಗಿ ಬೆಳೆಯೆ
ಹೂವು ಹಣ್ಣು ಬೀಜ ಪ್ರಾಣಿ ಪಕ್ಷಿಗೆ |
ಅದರಲೂ ನಿನಗೆ ನಾಪಾಲು ನೀಡಿದೆ
ಜೇನು ಗೂಡಿಗೆ ನಾನೆ ನೆರಳು ನೀಡಿದೆ.
ಬೇಗ ಬೇಗ ಓಡಿ ಬರುವೆ | ಜೇನು ಸವಿಯಲು |
ಸಿಹಿ ಜೀವನ ಸವಿಯಲು
ಹೇಳು ಮಾನವಾ | ಏನು ನೀ ನೀಡಿದೆ |

ನೀ ಕೊಟ್ಟ ಕೆಟ್ಟ ಹೊಗೆಯನು ನಾನೆ ಕುಡಿವೆನು
ನಾನೆ ಕೊಡುವೆ ನಿನಗೆ ಉಸಿರ ಗಾಳಿಯ
ಬಿಸಿ ಹಬೆಯ ಕೊಡುವೆ ನೀನು ತಂಪನೆರೆವೆ ನಾನು
ಭೂಮಿ ತಣ್ಣಗಾಗೆ ಮಳೆಯ ನೀರ ಹಿಡಿವೆನಾನು
ಉರವಲಿಗೆ ದಹಿಸುವೆ ನಾನೆನನ್ನನು |
ಹೇ ಮಾನವಾ ಬಿಡು ಬಿಡು ನನ್ನನು

ವಾಯು ಮಲಿನವಾಗಿ ನಿನ್ನಿಂದಲೇ
ರೋಗ ರುಜಿನವೆಲ್ಲಕೂ ನೀನೆ ಕಾರಣ
ನಿನ್ನಿಂದಲೆ ವೃಕ್ಷ ಮಾರಣ ಹೋಮವು
ಕೊಡುವೆ ನೀನೆ ನನಗೆ ಕೊಡಲಿ ಪೆಟ್ಟು ನಾನೆಲ್ಲರಕ್ಷಪೆ
ಕೊಲ್ಲವೆನ್ನನು | ಹೇ ಮಾನವಾ ನೀನು ನಿರ್ದಯಿ...ನೀನು ನಿರ್ದಯಿ

ಕಾಡುಮೇಡು ನಗರವಾಸಿ ನಾನಾಗಿರುವೆ |
ನೀ ಕೊಡುವ ವಸತಿಗೆ ಕೋಟಿ ಕೋಟಿ
ನಾನೆ ಕೊಡುವೆ ಗೂಡು ಊಟ ಎಲ್ಲ ಉಚಿತವು
ಇಲ್ಲಿ ಎಲ್ಲರೂ ತುಂಬ ಸುಖಿಗಳು
ನೀನು ಮಾತ್ರ ಆಶಾಜೀವಿ ಜೀವನಪೂರ |
ಜೀವನಪೂರ ಹೇಳುಮಾಣವಾ ||

ನಡೆಯುವಾತಗೆ ನೆರಳನೀಡಿದ್ದೆ
ಇನ್ನೆಲ್ಲಿಯ ತಂಪುಗಾಳಿ ನೆತ್ತಿಯೆಲ್ಲ ಸುಡಸುಡ
ನೀನೆ ಹೊಗೆಯ ಅನುಭವಿಸು ಹೇ ಮಾನವಾ
ಸಾಲುಮರದ ತಿಮ್ಮಕ್ಕಳ ವ್ಮರೆಯಬೇಡ
ಸಾಲುಸಾಲು ಗಿಡವನೆಡು ಮರವ ಬೆಳಸು
ಇದೇ ನಿನ್ನ ಪರಿಸರ ಪ್ರೇಮವೂ | ಪರಿಸರ ಪ್ರೇಮವೂ|

ಭಾಷೆ -
ಎಂ.ಎಸ್.. ರಾಮಪ್ರಸಾದ


ಕನ್ನಡ ನಮ್ಮ ಮಾತೃ ಭಾಷೆ, ರಾಜ್ಯ ಭಾಷೆ
ಇದಕಿಲ್ಲ ಯಾವುದೇ ತಕರಾರು
ಆದರೂ ಬೇಕು ಅಚಿತರ್ರಾಷ್ಟ್ರೀಯ ಭಾಷೆ ಇಂಗ್ಲಿಷ್
ಇದು ಎಲ್ಲರಿಗೂ ಆಗಿದೆ ಜರೂರು

ಮಂತ್ರಿ ಮಹೋದಯರ ಮಕ್ಕಳ ಆಡು ಭಾಷೆ ಇಂಗ್ಲೀಷ್
ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಇಂಗ್ಲೀಷ್ ಉಸಿರು
ಸರಕಾರಕ್ಕೆ ಎಲ್ಲಿಲ್ಲದ ಪ್ರೇಮ ಕನ್ನಡ ಭಾಷೆಯೆಂದರೆ
ಆದರೆ ಸಾಮಾನ್ಯರ ಬದುಕಿಗೆ ಇಂಗ್ಲಿಷೇ ಆಸರೆ

ಈಭಾಷೆಗಳ ಹೊಡೆದಾಟ ಹೊಸದೇನಲ್ಲ
ಇದು ಹಾಸುಹೊಕ್ಕಾಗಿದೆ ಇತಿಹಾಸದಲ್ಲಿ
ಈ ಜಗ್ಗಾಟಕೆ ಇರುವುದೊಂದೇ ಪರಿಹಾರ
ಜನರೆಲ್ಲಾ ಬಿಟ್ಟರೆ ಭಾಷೆಯ ಮೇಲಿನ ಹಾಹಾಕಾರ





ನನ್ನ ತಂದೆ

ನಮ್ಮ ತಂದೆ ಜನಿಸಿದ್ದು ಮೈಸೂರಿನ ಅಗ್ರಹಾರ
ಅಲ್ಲೇ ಅವರ ಕೊರಳಿಗೆ ಬಿತ್ತು ಜನಿವಾರ
ಹೊಟ್ಟೆಪಾಡಿಗೆ ಬೆಳೆಸಿದರು ಪಚಿiಣ ಬೆಂಗಳಳೂಎಇಗೆ
ಕಷ್ಟಪಟ್ಟು ದುಡಿದರೂ ಬಂದ ಪಗಾರ ಅರೆಹೊಟ್ಟೆಗೆ
ಆದರೂ ಹೇಗೋ ಸರಿದೂಗಿಸಿದರು ಸಂಸಾರದ ಹೊಣೆ
ಎಲ್ಲರೂ ಮೆಚ್ಚಬೇಕು ಅವರ ಈ ಧೋರಣೆ
ಕಡೆಕ್ಷಣದವರೆಗೂ ಎದುರಿಸಿದರು ರೋಗದ ಬವಣೆ
ಆದರೆ ಇಲ್ಲಿಯವರೆಗೂ ಅವರಂತ ತಂದೆ ನಾ ಕಾಣೆ.

ಎಂ. ಎಸ್‌. ರಾಮಪ್ರಸಾದ

ಕರುನಾಡ ಗೀತೆ-ಪ್ರೊ. ಅಬ್ದುಲ್ ಬಷೀರ್‌

ನಮ್ಮ ನಾಡು ನಮ್ಮದು
ಚೆಲುವ ಕನ್ನಡ ನಾಡಿದು
ತಾಯಿ ಮನದೊಲು ದೊಡ್ಡದು
ಸಿರಿಯ ಕನ್ನಡ ಬೀಡಿದು

ಕಾವೇರಿ ತುಂಗಭದ್ರ
ಡಂಕಣ ಡಕಣ ಷರೀಫ
ಸಿರಿಗಂಧ ಚಿನ್ನ ತೇಗ
ಬಸವ ಪಂಪರ ನಾಡಿದು

ಸರ್ವರಾ ಪ್ರೇಮಾದರ
ಕ್ರಿಸ್ತ ಸಿಖ್ ಬೌದ್ಧರಾ
ಹಿಂದೂ ಮುಸ್ಲಿಂ ಏಕತೆ
ಸಚಿತನ ಉದ್ಯಾನವನ

ಬೆಳ್ಗೊಳ ಬೇಲೂರು ಕಲೆ
ತೈಲಪ Pದಂಬ ಜೋಶಿ
ಜೋಗದ ಜಲಪಾತ
ನಾಡಿದು ನಮ್ಮದು ಖ್ಯಾತ

ಚೆನ್ನಮ್ಮ ಸಂಗೊಳ್ಳಿ
ಸ್ವಾತಂತ್ರ ಸಮರದ ಕಿಡಿ
ಒಡೆಯರಾಳಿದ ನಾಡಿದು
ನಮ್ಮ ನಾಡಿದಯು ನಮ್ಮದು

ಟಿಪ್ಪು ಹೈದರರ ನಾಡು
ವಿಧಾನ ಸೌಧದ ಬೀಡು
ವಿಶ್ವೇಶ್ವೆರಯ್ಯ ಕೋಡು
ಕಡಲಾ ಸಿರಿದು ಬೀಡು
ಮಲೆನಾಡ ಸಿರಿಯ ಸೊಬಗು
ಮಡಿಕೇರಿ ಮಂಜು ಮುಸುಕು
ಸಾಹಿತ್ಯ ಸಂಗೀತ ಸುಧೆ
ಕವಿಗಳ ಬೀಡು ನಮ್ಮದು


ಇದ್ದರೆ ಅಚಿತರ
ನೆಮ್ಮದಿ ನಿರಂತರ

ಸದಾಬಯಸುವುದು ಕವಿಮನ
ಕಾವ್ಯ ಕನ್ನಿಕೆಯ ಒಲವನ್ನ

ಕವಿತೆ ಗಿಡದಲ್ಲಿ ಅರಳಿದ ಹೂವು
ಬೆಂಕಿಯಲಿ ಚೆಂದ ಬೆಳಕು

ಹೆಣ್ಣು ಗಂಡಿನ ಬದುಕಿನ
ಕಗ್ಗಂಟು , ನಿಘಂಟು

ಯಾರಿಗೂ ಕಾಣದು ಅದೃಷ್ಟ ಹಣೆಬರಹ
ಆದರೂ ನಿಲ್ಲದು ಪ್ರತಿದಿನ ಕಾಯಕ - ಕಲಹ




ಕವನ-
-
ಎಚ್‌.ಶೇಷಗಿರಿರಾವ್‌
 ಮನಸಿನ  ಅಂಗಳದಿ ಭಾವದಾ  ಗಿಡ ಗಂಟಿ
ಕಾಲಿಡಲು ತಾವಿಲ್ಲ ಬರಿ ಮುಳ್ಳುಕಂಟಿ
ನಡುವೆ ನಳ ನಳಿಸುವ ಒಂದೇ ಹೂವು
 ಮೂಡಿ ಬರೆ ಅದೇ  ಕವನ
ಏರುತಿರೆ ಹಿಮ ಗಿರಿಶಿಖರ
 ನೆರಳಿಲ್ಲ , ನೀರಿಲ್ಲ
ಇಲ್ಲ ಮರ ಮಣ್ಣು
 ಬಿಳಿ ಬಿಟ್ಟು ಬೇರೆಏನು  ಕಾಣದು ಕಣ್ಣು
ಬಿಡುವ ಉಸಿರೂ ಕೂಡಾ ನುಣ್ಣನೆ ಹಿಮಮಣಿ
ಮೂಳೆ ಮುಟ್ಟುವ ಚಳಿಯಲಿ
ಉಕ್ಕುವಾ ಬಿಸಿ  ನೀರ ಬುಗ್ಗೆ
 ಕವನ
ಮೇಲೆ ಧಗಧಗಿಸುವ ಭಾನು
ಜ್ವರವೇರಿರುವ ಭೂಮಿ
ಕಣ್ಣೋಟ ಹರಿವವರೆಗ ಮರಳೇ ಮರಳು
ನಡುವೆ ಕಜ್ಜೂರದ ನೆರಳು
ಒಸರುವ ಸಿಹಿ ನೀರ ಒರತೆ
ಅದುವೆ ಕವಿತೆ

 ಹೊರಗೆ ವಾಹನ ಮೈಕುಗಳ  ಭರಾಟೆ
ಮನೆಯಲಿ ರೇಡಿಯೋ,ಟಿವಿ , ಮಕ್ಕಳ ಗಲಾಟೆ
ಕಿವಿಗಾಗಬಹುದು ತೂತು
ಎನುವಾಗ ಕೇಳುವ
ಇನಿಯಳ ಪಿಸು ಮಾತೆ
ಕವಿತೆ.
ತಾಯ ಮಡಿಲಿನ ಹಸುಳೆ
ಮೂಡದಿಹ ಹಾಲುಹಲ್ಲು,
ಜಾರುತಿರೆ ಜೊಲ್ಲು
ಅರೆ ಬಿರಿದ ಅಧರ
 ಹೂವಿನ ಎಸಳು
ಪಶು, ಪಕ್ಷಿ, ಜಡ ಚೇತನ,
ತನ್ನವರು ಅನ್ಯರು  ಎನದೆ
ಖುಷಿಯಿಂದ ಮಗು
 ತೂರಿಬಿಡುವ ನಗು ಬಹು ಸುಂದರ
ಕವನ

     ¸ÀéAiÀÄA¥Àæ¨sÉ



ºÀvÀÄ Û ªÀgÀĵÀzÀ ºÀvÀÄ Û ªÀgÀĵÀzÀ
ªÀÄÄzÀÄÝ ªÉÆUÀzÀ ªÀÄÄzÀÄÝ ªÉÆUÀzÀ
ªÀÄÄUÀÄzÉ £Á£ÀÄ ªÀÄÄUÀÄzÉ £Á£ÀÄ
PÀgÉAiÀÄĪÀgÉ® è £À£Àß PÀgÉAiÀÄĪÀgÉ® è £À£ÀßÀÀ £À£Àß
‘‘‘¸ÀéAiÀÄA¥Àæ¨sÉ ¸ÀéAiÀÄA¥Àæ¨sÉ ¸ÀéAiÀÄA¥Àæ¨sÉ’’’’ JAzÀÄÀÀ ||1||

ºÀÄnÖzÀ £Á®ÄÌ ºÀÄnÖzÀ £Á®ÄÌ
ªÀgÀĵÀUÀ¼ÁVzÀݪÀÅ ªÀgÀĵÀUÀ¼ÁVzÀݪÀÅ
£À£ÀUÉ ªÀiË£ÀªÉà £À£ÀUÉ ªÀiË£ÀªÉÃ
¸ÀAUÁw, ¤..±Àê§ÝªÀÅ ¸ÀAUÁw, ¤..±Àê§ÝªÀÅÀÀ
DªÀj¹vÀÄ Û £À£ÀߣÀÄß DªÀj¹vÀÄ Û £À£ÀߣÀÄß ||2||

CzÉÆAzÀÄ ¢£À.. CzÉÆAzÀÄ ¢£À......
C¥Àà, CªÀÄä £À£Àß C¥Àà, CªÀÄä £À£Àß
vÀ©â UÉÆüÉÆà vÀ©â UÉÆüÉÆÃÉ.. JAzÀÄ .. JAzÀÄ .. JAzÀÄ
C¼ÀÄwÛzÀÝgÉ £Á£ÁVzÉÝ C¼ÀÄwÛzÀÝgÉ £Á£ÁVzÉÝ
CAzÀÄ vÀ©â§Äâ CAzÀÄ vÀ©â§Äâ ||3||

M¼À¥Àr¹zÀgÀÄ £À£Àß M¼À¥Àr¹zÀgÀÄ £À£Àß
Q«AiÀÄ£ÀÄß C£ÉÃPÀ vÀ¥Á¸ÀuÉUÉ Q«AiÀÄ£ÀÄß C£ÉÃPÀ vÀ¥Á¸ÀuÉUÉ
aQvÉ ìAiÀÄ ªÀÄÆ®PÀ aQvÉ ìAiÀÄ ªÀÄÆ®PÀ
ªÉÊgÀÄ, ¥ÀÄlÖAiÀÄAvÀæUÀ¼À£ÀÄß ªÉÊgÀÄ, ¥ÀÄlÖAiÀÄAvÀæUÀ¼À£ÀÄß
ElÖgÀÄ Q«AiÉƼÀUÉ ElÖgÀÄ Q«AiÉƼÀUÉ ||4||

CzÀĪÀgÉUÀÆ ±À§ÝzÀ CzÀĪÀgÉUÀÆ ±À§ÝzÀ
UÀAzsÀªÉà CjAiÀÄzÀ UÀAzsÀªÉà CjAiÀÄzÀ
£À£ÀUÉ UÁ§jAiÀÄÄAmÁV £À£ÀUÉ UÁ§jAiÀÄÄAmÁV
QvÀÄ ÛÀ À vÀÄ Û ºÁQzÉÉÉ
D AiÀÄAvÀæUÀ¼À£ÀÄ D AiÀÄAvÀæUÀ¼À£ÀÄ ||5||

CªÀÄä£À zÀ¤ PÉüÀ¢zÀÝgÀÆ CªÀÄä£À zÀ¤ PÉüÀ¢zÀÝgÀÆ
¸ÀAvÉÊPÉAiÀÄ C¨sÀAiÀÄ ¸ÀAvÉÊPÉAiÀÄ C¨sÀAiÀÄ
ºÀ¸ÀÛ ZÁazÀ¼ÀÄ £À£Àß ºÀ¸ÀÛ ZÁazÀ¼ÀÄ £À£Àß zÀ¼ÀÄ £À£Àß
CªÀÄä, N¯Éʹ CªÀÄä, N¯Éʹ
¤ÃrzÀ¼ÀÄ UÀæºÀuÁ ±ÀQ ÛAiÀÄ£ÀÄ ||6|| ¤ÃrzÀ¼ÀÄ UÀæºÀuÁ ±ÀQ ÛAiÀÄ£ÀÄ ||6|| £ÀÄ ||6||


±À§ÝzÀ ¥ÀjUÉ, ºÀQÌUÀ¼À ±À§ÝzÀ ¥ÀjUÉ, ºÀQÌUÀ¼À , ºÀQÌUÀ¼À
zÀ¤UÉ, CªÀÄä£À ¹» zÀ¤UÉ, CªÀÄä£À ¹»
zÀ¤AiÀÄ£ÀÄß PÉý zÀ¤AiÀÄ£ÀÄß PÉý
»j»j »VÎzÀgÀÆ »j»j »VÎzÀgÀÆ
DqÀ¯ÁgÉ£ÀÄ £Á£ÉÆAzÀÆ ªÀiÁvÀÄ ||7|| DqÀ¯ÁgÉ£ÀÄ £Á£ÉÆAzÀÆ ªÀiÁvÀÄ ||7|| zÀÆ ªÀiÁvÀÄ ||7||

CªÀÄä£À ¸ÀºÀ£Á±ÀQ Û CªÀÄä£À ¸ÀºÀ£Á±ÀQ Û
PÀ°¹vÉ£ÀUÉ MAzÉÆAzÉà PÀ°¹vÉ£ÀUÉ MAzÉÆAzÉÃ
ªÀiÁvÀÄ, ¥ÀÄlÖ ªÀÄUÀÄ«£ÀAvÉ ªÀiÁvÀÄ, ¥ÀÄlÖ ªÀÄUÀÄ«£ÀAvÉ
PÀ°vÉ ¥Àæwà ªÀiÁvÀÄ PÀ°vÉ ¥Àæwà ªÀiÁvÀÄÀÀ
¸ÀAPÉÃvÀUÀ½AzÀ ||8|| ¸ÀAPÉÃvÀUÀ½AzÀ ||8||

ºÉÆgÀV®è ±ÀQÛ ¸ÁªÀÄxÀåðUÀ¼ÀÄ ºÉÆgÀV®è ±ÀQÛ ¸ÁªÀÄxÀåðUÀ¼ÀÄ
CqÀVªÉ J¯Á è ±ÀQ Û CqÀVªÉ J¯Á è ±ÀQ Û
¤£À߯ÉèÃ.. CzÀPÉÌà C® èªÉà ¤£À߯ÉèÃ.. CzÀPÉÌà C® èªÉà .. CzÀPÉÌà C® èªÉÃ
¤Ã£ÀÄ ‘‘‘¸ÀéAiÀÄA¥Àæ¨ sÉ ¸ÀéAiÀÄA¥Àæ¨ sÉ ¸ÀéAiÀÄA¥Àæ¨ sÉ’’’’
JAzÀÄ GvÉÛÃf¸ÀĪÀ¼ÀÄ CªÀÄä ||9 JAzÀÄ GvÉÛÃf¸ÀĪÀ¼ÀÄ CªÀÄä ||9||



-ಭಾರತಿ  ರವೀಂದ್ರ



Wednesday, February 19, 2014

ಹಸ್ತ ಪ್ರತಿ ಅಭಿಯಾನ-೭

ಅಭಿಯಾನದ ನಿರ್ಧೇಶಕರು

                               



 ಸದ್ದಿಲ್ಲದೆ ಸಮಾರೋಪ  

ಹಸ್ತ ಪ್ರತಿ ಕಾರ್ಯಾಗಾರದ ಕೊನೆಯ ದಿನದ ಕಾರ್ಯಕ್ರಮ  ಗರಿಗಳ ಕಟ್ಟುವುದು. ಸುಮಾರು ೧೨೦ ಕೃತಿಗಳ ಶುದ್ದೀಕರಣ , ತೈಲೀಕರಣ  ಮತ್ತು ಸೂಚಿ ತಯಾರಿಕೆಯನ್ನು  ಯಶಸ್ವಿಯಾಗಿ ಮುಗಿಸಿ ರಟ್ಟು ಮತ್ತು ಬಟ್ಟೆ ಕಟ್ಟುವ ಕೆಲಸ ಮಾತ್ರ ಬಾಕಿ ಉಳಿಸಿಕೊಂಡಿದ್ದರು.ನಮ್ಮಲ್ಲಿ ಬಹುತೇಕ ಕಟ್ಟುಗಳಿಗೆ ಕಟ್ಟಿಗೆಯ ಪಟ್ಟಿಇರಲೇ ಇಲ್ಲ.ಇನ್ನು ಬಟ್ಟೆಯ ಮಾತು ದೂರ ಉಳಿಯಿತು. ಸಾಧಾರಣವಾಗಿ ಗರಿಯ ಕಟ್ಟನ್ನು ಭದ್ರವಾಗಿಸಲು  ಹಿಂದೆ ಸಾಗುವಾನಿ ಕಟ್ಟಿಗೆಯ ಪಟ್ಟಿಗಳನ್ನು ಬಳಸುತಿದ್ದರು ಸಾಗುವಾನಿ ಮರದ  ಬೆಲೆ ಕೈಗೆಟುಕದಷ್ಟು ದುಬಾರಿ. 
ಅಲ್ಲದೆ ಈಗ ಜಲನಿರೋಧಕ ಕಾರ್ಡ ಬೋರ್ಡಗಳು ಬಂದಿವೆ.  ೧ಸೆಂಟಿ ಮೀಟರ್‌ದಪ್ಪದ ಬೋರ್ಡಗಳನ್ನು ಸುಲ್ತಾನ್‌ ಪೇಟೆಯಿಂದ ತರಲಾಯಿತು ಆಗಲೇ ಅವನ್ನು ೨, ೩ ೪,  ಮತ್ತು ೫ ಅಂಗುಲ ಅಗಲದ ಪಟ್ಟಿಗಳನ್ನಾಗಿ ಕಟಿಂಗ್‌ ಮೆಷಿನ್‌ನ ಮೂಲಕ ಕತ್ತರಿಸಿ ತರಲಾಯಿತು ನಂತರ ಅವನ್ನು ಗರಿಗಳ ದ್ದಕ್ಕೆ  ಅನುಗುಣವಾಗಿ ಅಡ್ಡಡ್ಡವಾಗಿ ಕತ್ತರಿಸಲಾಯಿತು.ಬೋರ್ಡು ಬಿಳಿಯದ್ದಾಗಿರುವುದರಿಂದ ಅದರ ಮೇಲೆ ಗುರುತಿಸಲು ಅಗತ್ಯವಾದ ವಿವರ ನಮೂದಿಸ ಬಹುದಾಗಿತ್ತು.ಬಟ್ಟೆಯಂತೂ ನ ಸಿದ್ದವಾಗಿಯೇ ಇದ್ದಿತು. ಸಾಧಾರಣವಾಗಿ ಕ್ರಿಮಿ ನಿರೋಧಕ ಕೆಂಪುಬಣ್ನದ ಬಟ್ಟೆಯ್ನ್ನೇ ಬಳಸ ಲಾಗುವುದುಅವನ್ನು ನೀರಲ್ಲಿ ಲ್ಲಹಾಕಿ ಒಣಗಿಸಲಾಗಿತ್ತು  ಕಾರಣ ಅದು ಗಂಜಿರಹಿತವಾಗಿರ ಬೇಕು.  ಕೆಳದಿಯ ಹಿರಿಯ  ಹಸ್ತಪ್ರತಿ ಸಂಶೋಧಕ ಡಾ. ಕೆಲದಿಗುಂಡಾ ಜೋಯಿಸರು  ಸುಮಾರು ೫೦ಮೀಟರ್‌ ಬಟ್ಟೆಯನ್ನು ತಂದು ಕೊಟ್ಟದ್ದರುಅದೆಲ್ಲವೂ ಬಳಕೆ ಯಾಯಿತು. ಮಧ್ಯಾಹ್ನದ ಊಟದ ಸಮಯದ ಹೊತ್ತಿಗೆ  ೧೨೦ ಬಿವಿಧ ಗಾತ್ರದ ಕೆಂಪು ಹಸ್ತ ಪ್ರತಿ ಕಟ್ಟುಗಳು ಕಣ್ಣು ಸೆಳೆಯುತಿದ್ದವು
ತರಬೇತಿಯನ್ನು ತೃಪ್ತಿಕರವಾಗಿ ಮುಗಿಸಿದ್ದ ಸಂತಸ ದಿಂದ ಮಕ್ಕಳು ಬೀಗುತಿದ್ದರು.  ಪ್ರತಿ ದಿನ ಉತ್ತಮ ಸಾಧಕರಿಗೆ ಪ್ರಶಸ್ತಿ ನೀಡುವ ನಮ್ಮ ಯೋಜನೆ ಫಲಕಾರಿಯಾಗಿತ್ತು .  ಪೈಪೊಟಿಯಲ್ಲಿ ಕೆಲಸ ಮಾಡಿ ಗುರಿ ಮೀರಿ ಕೆಲಸಮಾಡಿದ್ದರು. ಹೆಚ್ಚಿನ ನಮ್ಮಲ್ಲಿ ಹೆಚ್ಚಿ ಸಂಖ್ಯೆಯಲ್ಲಿ ಹುಡುಗಿಯರೇ ಇದ್ದರು. ಊಟಕ್ಕೆ ಹೋಗುವ ತಾವು ದೂರದ ಸ್ಥಳ ದಿಂದ ಬರುವುದರಿಂದ ಆರು ಗಂಟೆಯ ಒಳಗೆ ಹೋಗುವುದಾಗಿಯೂ ತಮ್ಮ ಪ್ರಮಾಣ ಪತ್ರಗಳನ್ನು ನಂತರ ಪಡೆಯುವುದಾಗಿತಿಳಿಸಿದರು.ಮುಂಚಿತವಾಗಿ  ಊಟ ಮುಗಿಸಿ  ತೆರಳಲು ಅನುಮತಿ ಬೇಡಿದರು. ಅವರ ಮನವಿಯಿಂದ ತುಸು ಗಲಿಬಿಲಿಯಾಯಿತು. ಅಂದು ಸಂಜೆ ೬.೩೦ ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರಿಗೆ ಪ್ರಮಾಣ ಪತ್ರ ನೀಡುವ ಯೋಜನೆಇತ್ತು.
ನಮ್ಮ ಕಾರ್ಯಾಗಾರದ ಉದ್ಘಾಟನೆ ತುಸು ವಿಚಿತ್ರವಾಗಿಯೇ ನಡೆದಿತ್ತು.  ಬೆಳಗ್ಗೆ ಹತ್ತೂವರೆಗೆ ಇದ್ದ ಕಾರ್ಯಕ್ರಮಕ್ಕೆ ಏಲ್ಲ ತಯಾರಿಯೂ ನಡೆದು ಅತಿಥಿಗಳು  ಅಧ್ಕ್ಷಕ್ಷರು ಪದಾದಿಕಾರಿಗಳೂ  ಸಮಯಕ್ಕೆ ಸರಿಯಾಗಿ ಬಂದಿದ್ದರು. ಅಲ್ಲದೆ ಪತ್ರ ಕರ್ತರು ಕ್ಯಾಮರಾಮನ್‌ಗಳೂ ಹಾಜರಿದ್ದರು.ಹತ್ತೂವರೆಯಾಯಿತು ಹನ್ನೊಂದು ಆಯಿತು ವಿದ್ಯಾರ್ಥಿಗಳ ಸುಳಿವಿಲ್ಲ. ಬಂದ ಒಬ್ಬಿಬ್ಬರ ಪ್ರಕಾರ ಮಹಿಳಾಕಾಲೇಜಿನ  ವಿದ್ಯಾರ್ಥಿಗಳ ಸಹಪಾಠಿಯ ಮದುವೆ ಬೆಳಗ್ಗೆ ಇದ್ದುದರಿಂದ ಎಲ್ಲರೂ ಅದಕ್ಕೆ ಹಾಜರಿ ಹಾಕಿ ನಂತರ ಬರುವರು ಎಂಬ ಮಾಹಿತಿ ಬಂದಿತು.ಬಹುಶಃ ಸಂಚಾರ ದಟ್ಟಣೆಯಿಂದ ಅವರಿಗೆ ಬರಲಾಗಿಲಿಲ್ಲ  ವರನಿಲ್ಲದ ವಿವಾಹ ಮಂಟಪವಾದಂತೆ ಇತ್ತು ನಮ್ಮ ಸಭಾಂಗಣ. ಕೊನೆಗೆ  ಬಂದಿದ್ದ ಏಳೆಂಟು ವಿದ್ಯಾರ್ಥಿಗಳನ್ನೇ ಸಂದರ್ಶಿಸಿ ಫೋಟೋ ತೆಗೆದು ತಮ್ಮ ಇನ್ನೊಂದು ಕಾರ್ಯಕ್ರಮಕ್ಕೆ ಪತ್ರ ಕರ್ತರು ಧಾವಿಸಿದರು
.ಅವರು ಹೊದ ಹತ್ತು ನಿಮಿಷದಲ್ಲೇ ವಿದ್ಯಾರ್ಥಿಗಲೆಲ್ಲರೂ ಬಂದರು ಅವರ ಜೊತೆ ಪ್ರಧ್ಯಾಪಕರೊಬ್ಬರೂ ಬಂದಿದ್ದರು  ಹನ್ನೆರ ತನಕ ಕಾದಿದ್ದ ಅದ್ಯಕ್ಷರುಮತ್ತು ಅತಿಥಿಗಳೂ ನಿರ್ಗಮಿಸಿದ್ದರು  ಈಗ ಎಲ್ಲ ೨೫ ವಿದ್ಯಾರ್ಥಿಗಖು ಬಂದಿರುವರು. ಅತಿಥಿಗಳೇ ಇಲ್ಲ.ಅಕ್ಕಿಇಲ್ಲದಿದ್ದರೆ ಅಡುಗೆ ಕಷ್ಟ  ಅಕ್ಕ ಇಲ್ಲದಿದ್ದರೆ ಯಾರಾದರೂ ಅಡುಗೆ ಮಾಡಿಯಾರು ಎಂ ಬಮಾತಿನಂತೆ ಇದ್ದ ನಾವೇ ಜ್ಯೋತಿ ಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದೆವು. ಅಂದೇ ಅವರಿಗೆ ಕಾರ್ಯಾಗಾರದಲ್ಲಿ ಕೆಲಸದಷ್ಟೇ ಶಿಸ್ತು ಮುಖ್ಯ. ಎಂದು ಮನದಟ್ಟು ಮಾಡಿದೆವು. ನಂತರ ಯಾವುದೇ ಸಮಸ್ಯೆ ಬರಲಿಲ್ಲ.ಈ ಅನುಭವದಿಂದ ಅದ್ಧೂರಿಯಾಗಿ ಸಮಾರೋಪ ಮಾಡಲು ಹಿಂಜರಿಕೆ .ಕೊನೆಯದಿನ ಸಂಶೋಧನ ದಿನ ಮತ್ತುನಿವೃತ್ತ  ಕಾರ್ತ ದರ್ಶಿಗಳಿಗೆ ಸನ್ಮಾನ ಸಮಾರಂಭವಿತ್ತು, ಸಂಜೆ ಆರುವರೆ ಗಂಟೆಗೆ ನಿಗದಿ ಮಾಡಲಾಗಿತ್ತು 
ನಮ್ಮ ಕಾರ್ಯಾಗಾರದ ವಿದ್ಯಾರ್ಥಿಗಳಿಗೂ ಅದೇ ಸಮಾರಂಭದಲ್ಲಿಪ್ರಮಾಣ ಪತ್ರ ವಿತರಣೆ   ಮಾಡಲುನಿರ್ಧರಿಸಿದ್ದೆವು.ಅಂದರೆ ನಮ್ಮದು ತ್ರೀ ಇನ್‌ ಒನ್‌ ಕಾರ್ಯ ಕ್ರಮ.ನಮ್ಮ ಹಸ್ತ ಪ್ರತಿ   ಸ್ಕ್ಯಾನಿಂಗ್‌ಕೆಲಸವೂ ನಡೆಯುತಿದ್ದುದು  ಹಾಗೆಯೇ.. ನಮ್ಮಲ್ಲಿ ಇದ್ದುದುದು  ನಮ್ಮದು ತ್ರೀ ಇನ್‌ ಒನ್‌  -ರಿಂಟರ್‌. ಒಂದರಲ್ಲೆ ಪ್ರಿಂಟಿಂಗ್, ಜೆರಾಜ್ಸ್‌ ಮತ್ತು ಸ್ಕ್ಯಾನಿಂಗ್‌ ಕೆಲಸ ನಡೆಯಬೇಕಿತ್ತು ಕಚೇರಿಯ ಕೆಲಸದ ನಡುವೆ ಬಿಡುವಿನಲ್ಲಿ ನಮ್ಮ ಕೆಲಸ ಮಾಡಿಕೊಳ್ಳಲಾಗುತಿತ್ತು. ಸಂಸ್ಥೆಗ ಸರಸ್ವತಿ ಕೃಪೆ ಧಾರಾಳವಾಗಿದ್ದರೂ ಲಕ್ಮಿ ಕೃಪೆ  ಬಹು ಸೀಮಿತ. ಅದರಿಂದ ಈ ರೀತಿಯ ಹೊಂದಾಣಿಕೆ ನಮಗೆ ಒಗ್ಗಿ ಹೋಗಿತ್ತು
ಮೊದಲದಿನದ  ಅನುಮಾನ ದೂರವಾಗಿತ್ತು ಅಭ್ಯರ್ಥಿಗಳು ಬಹಳಶಿಸ್ತು ಮತ್ತು ಶ್ರದ್ಧೆಯಿಂ ಕೆಲಸ ಮಾಡಿದ್ದರುಊಟಕ್ಕ ನಾವೇ ಒತ್ತಾಯದಿಂದ ಕಳುಹಿಸುತಿದ್ದೆವು.ಅದರ ಫಲ ಸುಮಾರು ೧೨೦ ಕೃತಿಗಳು ಕೆಂಪು  ಉಡುಗೆ ಯುಟ್ಟು ಕೂತಿದ್ದವು. ಇಂದು ಇತಿಹಾಸದ ಪುನರಾವರ್ತನೆಯಾಗಲಿತ್ತು ವಿದ್ಯಾರ್ಥಿಗಳ ಸಮಸ್ಯೆ ನೈಜವಾಗಿತ್ತು  ವಿದ್ಯಾರ್ಥಿಗಳ ಅನುಕೂಲವಕ್ಕಾಗಿ ಪ್ರಮಾಣ –ತ್ರ ವಿತರಣೆಯನ್ನು ಮುಂಚಿತವಾಗಿ ಮಾಡಲು ನಿರ್ಧರಿಸಿದೆವು, ಸಂಸ್ಥೆಯ ಪದಾಧಿಕಾರಿಗಳಿಗಉ ವಿಷಯ ತಿಳಿಸಿ ಮುಂಚಿತವಾಗಿ ಬರಲು ದೂರವಾಣಿಯ ಮೂಲಕ ಕೋರಲಾಯಿತು. ಮೂಖ್ಯ ಅತಿಥಿಗಳಾ ಡಾ.. ಪರಮಶಿವಯ್ಯನವರು ತುಮುಕೂರು ವಿಶ್ವ ವಿದ್ಯಾನಿಲಯದ ಡಿವಿ. ಜಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರು. ಅವರಿಗೆ ಸಂಜೆ ಆರೂವರೆಗೆ ಕಾರ್ಯಕ್ರಮವೆಂದು ತಿಳಿಸಲಾಗಿತ್ತು.ಅವರಿಗೂ ಸಾಧ್ಯವಾದಷ್ಟು ಬೇಗ ಬರಲು ಕೋರಲಾಯಿತುನಾಲ್ಕು ಗಂಟೆಗೆ ಮನೆಂಜನೆ ಕಾರ್ಯಕ್ರಮ ಮೊದಲಾಸವು. ಕಾರ್ಯಕ್ರಮ ಮೊದಲಾದ ಮೇಲೆ ಒಬ್ಬೊಬ್ಬರಾಗಿ ಗಣ್ಯರು ಬಂದರು ಆದರೆ ವಿದ್ಯಾರ್ಥಿಗಳೆಲ್ಲರೂ ಇದ್ದರು ಅತಿಥಿಗಳಿಗೆ ಕಾಯದೆ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.ಮಕ್ಕಳಿಗೆ ಪ್ರಶಸ್ತಿ ಪತ್ರದ ಜೊತೆಗೆ ಜೊತೆಗೆ ಹತ್ತು ಪುಸ್ತಕಗಳನ್ನೂ ನೀಡಲಾಯಿತು 
ಅದರಿಂದ ’  ತಲೆ  ಜ್ಞಾನದಿಂದ , ಮನ ಭಾವದಿಂದ  ಕೈಗಳು  ಪುಸ್ತಕಗಳ ಭಾರದಿಂದ ತುಂಬಿ ಹೋಗಿದೆ ’ಎಂಬ ವಿದ್ಯಾರ್ಥಿಯ ಮಾತು ಎಲ್ಲರೂ ತಲೆ ದೂಗುವಂತೆ ಮಾಡಿತ್ತು. ಅದೃಷ್ಟಕ್ಕೆ ಡಾ.ಪರಮಶಿವಯ್ಯನವರೂ ಬಂದರು,   ಎಲ್ಲರಿಗೂ ಅವರೇ  ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದರು. ಅವರ ಪ್ರಕಾರ ವಿಶ್ವವಿದ್ಯಾಲಯಮಾಡಬೇಕಾಗಿದ್ದ ಕೆಲಸವನ್ನು ಕೈಗೆತ್ತಿಕೊಂಡಿರುವ  ಬಿ. ಎಂ. ಶ್ರೀ ಪ್ರತಿಷ್ಠಾನ, ಹಸ್ತ ಪ್ರತಿ . ಅಭಿಯಾನ ಮತ್ತು ಅದರ ರೂವಾರಿಯನ್ನು  ಅಭಿನಂದಿಸಿದರು
ಅಭಿಯಾನದ ನಿರ್ದೇಶಕರು  ಮೂವತ್ತು ವರ್ಷಗಳ ಹಿಂದೆ ಶ್ರಮಪಟ್ಟು ಹಸ್ತ ಪ್ರತಿ  ಸಂಗ್ರಹಿಸಿದ್ದ  ಪ್ರೊ. ಎಂ. ವೀ. ಸೀತಾರಾಮಯ್ಯನವರ ಕನಸು ನನಸಾಗಿದೆ, ಅವರ ಎರಡು ಆಶಯಗಳ ಪೂರೈಕೆಗೆ ಚಾಲನೆ ದೊರೆತಿದೆ. ಮೊದಲನೆಯದಾಗಿ ಹಸ್ತಪ್ರತಿಗಳ ಅಧ್ಯಯನ ಪ್ರಾರಂಭವಾಗಿದೆ ಮತ್ತು ಆಕಾರ್ಯ ನಿರ್ವಹಿಸಲು ಯುವ ಪಡೆಯೇ ಸಿದ್ಧವಾಗಿದೆ.ಅದನ್ನು ನಾಡಿನಾದ್ಯಂತ ವಿಸ್ತರಿಸುವ ಆಶಯವಿದೆ ಎಂದು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದರು. ಅಧ್ಯಕ್ಷರು ಹಸ್ತ ಪ್ರತಿಗಳು ನಮ್ಮ ಭಾವಲೋಕಕ್ಕೆ ಹತ್ತಿರವಾದವು ಅವುಗಳಿಂದ  ಪರಂಪರೆಯ ಮುಂದುವರಿಕೆ ಸಾಧ್ಯ .  ವಿರದಲ್ಲಿ ಒಂದು ವಿರಳ ಕೃತಿ ಬೆಳಕಿಗೆ ಬಂದರೂ ಶ್ರಮ ಸಾರ್ಥಕ, ಈ ವಿದ್ವತ್‌ ಸಂಸ್ಥೆಯು ಯುವ ಜನರನ್ನು ತೆರೆದ ಬಾಗಿಲು, ತೆರೆದ ತೋಳು ಮತ್ತು ತೆರೆದ ಹೃದಯದಿಂದ ಸ್ವಾಗಿತಿಸಿ ಜ್ಞಾನ ಪಥದಲ್ಲಿ ಸಕಲ ಮಾರ್ಗದರ್ಶನ ಮಾಡುವ ಆಶ್ವಾಸನೆ ನೀಡಿದರು.  ವಿದ್ಯಾರ್ಥಿಗಳ ಶ್ರದ್ಧೆ, ಶ್ರಮವನ್ನು ಮತ್ತು ಸಾಧನೆಯ ಪ್ರತೀಕವಾಗಿ  ೧೨೦ ಹಸ್ತ ಪ್ರತಿಗಳ ಕಟ್ಟುಗಳು ಕಂಗೊಳಿಸುತಿದ್ದವು.. 
ಮುಂದೆ ಸಂಘಟಿಸುವ .ಹಸ್ತ ಪ್ರತಿ ಕಾರ್ಯಾಗಾರದಲ್ಲಿ ತಾವೂ ಕೈ ಜೋಡಿಸುವ ಆಸೆ ವ್ಯಕ್ತ ಪಡಿಸಿದರು. .ವಿದ್ವತ್‌ಸಂಸ್ಥೆಯ ಸಂಪರ್ಕವನ್ನು ಮುಂದುವರಿಸಿ ಮಾರ್ಗದರ್ಶನ ಪಡೆಯುವ ನಿರ್ಧಾರ ಅವರದಾಗಿತ್ತು. ವಿದ್ಯಾರ್ಥಿಗಳು  ಭಾರವಾದ ಹೃದಯದಿಂದ ವಿದಾಯ ಹೇಳಿದರು. ಗಡಿ ಬಿಡಿಯಲ್ಲಿ ಪ್ರಾಂಭವಾಗಿದ್ದ ಕಾರ್ಯಾಗಾರವು ಗಂಭೀರವಾಗಿ  ಮುಕ್ತಾಯ ಕಂಡಿತು





Tuesday, February 18, 2014

ಅಭಿಯಾನ -೬

ಹಸ್ತ ಪ್ರತಿ ಸಂರಕ್ಷಣೆ
ಎಚ್‌.ಶೇಷಗಿರಿರಾವ್‌








 ಕಾರ್ಯಾಗಾರೆದ ಅಂತಿಮ ಹಂತದ ಕೆಲಸ ಎಂದರೆ ಹಸ್ತ ಪ್ರತಿಗಳನ್ನು ಸುರಕ್ಷಿತವಾಗಿ ಬಹಳಕಾಲದವರೆಗೆ ಸಂರಕ್ಷಿಸಿ ಇಡುವುದು.ಅದಕ್ಕೆ ಈಗಾಗಲೇ ಸಿದ್ಧವಾದ ಭೌತಿಕ ವಿಧಾನಗಳಿವೆ.. ಅವೆಲ್ಲಕ್ಕಿತ ಅತ್ಯುತ್ತಮ ವಿದಾನವೆಂದರೆ ಹಸ್ತಪ್ರತಿಗಳನ್ನು ಡಿಜಿಟೀ ಲೀಕರಣ ಮಾಡಿ ಇಡುವುದು. ತಾಳೆಗರಿಗಳನ್ನು ಎಷ್ಟೇ ಎಚ್ಚರಿಕೆಯಿಂದ ಕಾಪಡಿಕೊಂಡರು ಅವುಗಳ ಜೀವಾವಧಿ ಹಲವು ನೂರು ವರ್ಷಗಳು. ಆದರೆ ನಿರ್ಲಕ್ಷ್ಯಕ್ಕೆ ಗುರಿಯಾದರೆ ಹುಳು, ಹುಪ್ಪಡಿ , ಕ್ರಿಮಿ ಕೀಟಗಳು ಇಟ್ಟಲ್ಲೇ ಮುಟ್ಟಿದರೆ ಪುಡಿಯಾಗುವಂತೆ ಮಾಡಿದರೆ  ನೈಸರ್ಗಿಕ ಅವಘಡಗಳಾದ  ಭೂಕಂಪ, ಬಿರುಗಾಳಿ, ನೆರೆಹಾವಳಿಗಳಿಂದ ಮನೆ ಮಠಗಳೇ ನೆಲ ಸಮವಾದಾಗ ಜನರೇ ನಿರ್ಗತಿಕರಾದಾಗ ತಾಳೆಗರಿಗಳನ್ನು ಕೇಳುವವರು ಯಾರು.. ಈ ದಿಶೆಯಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಪ್ರಯತ್ನ ಪಡುತ್ತಲೇ ಇವೆ.ವಿಶೇಷವಾಗಿ ಸರಕಾರಿ ಹಸ್ತ ಪ್ರತಿ ಸಂಗ್ರಹಾಲಯಗಳು,ತಮ್ಮಲ್ಲಿರುವ ಹಸ್ತ ಪ್ರತಿಗಳನ್ನು ಕಾಲದಿಂದ ಕಾಲಕ್ಕೆ ಅಗ ಲಭ್ಯವಿರುವ ತಂತ್ರಜ್ಞಾನವನ್ನು ಬಳಕೆ ಮಾಡಿ ಸಂರಕ್ಷಿಸುವ  ಪ್ರಯತ್ನ  ಮಾಡಿರುವರು.
ಈಗಾಲೇ  ಬಳಕೆಯಲ್ಲಿ ರುವ  ತೈಲ ಲೇಪನ,ದಿಂದ ಗರಿಗಳು ಸದೃಢವಾದರೆ ಧೂಮ್ರೀಕರಣದಿಂದ ಕ್ರಿಮಿಕೀಟಗಳನ್ನು ನಾಶಮಾಡಿ ಹಸ್ತ ಪ್ರತಿಗಳ ಸಂರಕ್ಷಣೆ ಮಾಡಲಾಗುವುದು.,
ಹಸ್ತ ಪ್ರತಿಗಳು ಭೌತಿಕವಾಗಿ ನಾಶವಾದರೂ ಅವುಗಳಲ್ಲಿನ ವಿಷಯವನ್ನು ಭದ್ರವಾಗಿ ಇಡುವ ಮೊಟ್ಟಮೊದಲ ಪ್ರಯತ್ನ ಎಂದರೆ ಮೈಕ್ರೊ ಫಿಲ್ಮ್‌ ನಲ್ಲಿ ಸಂಗ್ರಹ .೧೯ನೆಯ ಶತಮಾನದಲ್ಲೇ  ನಾಂದಿ ಹಾಡಲಾಯಿತು.ಇಟಲಿಯ ಟ್ಯೂರಿನ್‌ ನಗರದ ಗ್ರಂಥಾಲಯ ಬೆಂಕಿಗೆ ಆಹುತಿಯಾದಾಗ ಅಲ್ಲಿನ ಅರ್ಧಕ್ಕಿಂತ ಅಧಿಕ ಗ್ರಂಥಗಳು  ಬೆಂಕಿಗೆ ಆಹುತಿಯಾದವು . ಇಂಥಹ ದುರ್ಘಟನೆಗಳಿಂದ ವಿರಳವಾದ ಜ್ಞಾನ ಭಂಡಾರವನ್ನುಉಳಿಸಿಕೊಳ್ಳುವಬಗ್ಗೆ ಚಿಂತನೆ ಮೊದಲಾಯಿತು.
ಗ್ರಂಥ ಬಂಡಾರಗಳನ್ನು ನಾಶಮಾಡುವುದು  ಪುಸ್ತಗಳನ್ನು ಸುಟ್ಟು ಹಾಕುವುದ ವಿದೇಶಿ ದಾಳಿಕೋರರ ಹಳೆಯ ಹವ್ಯಾಸ. ಇದಕ್ಕೆ ಕಾನಸ್ಟೆಂಟಿನೋಪಲ್‌, ನಳಂದಾ ತಕ್ಷ ಶಿಲಾ,ಮಾಯಾಸಂಸ್ಕೃತಿಯ ತೊಟ್ಟಿಲಾದ ಮಧ್ಯ ಅಮೇರಿಕಾಗಳೇ ಸಾಕ್ಷಿ. ಇದಕ್ಕೆ ಕಾರಣ ಧಾರ್ಮಿಕ ಅಸಹಿಷ್ಣತೆ ಮತ್ತು ಸಾಮ್ರಾಜ್ಯ ಶಾಯಿ ಮನೋಭಾವನೆ. ಒಂದು ಜನಾಂಗವನ್ನು ದಾಸ್ಯಕ್ಕೆ ತಳ್ಳಲು ಅವರ ಸಂಸ್ಕೃತಿಯ ನಾಶ ಸುಲಭದ ದಾರಿ ಎಂದುಕೊಂಡವರು ಮಾಡುವ  ಕೆಲಸ ತಾವು ಜಯಿಸಿದಾಗ ಮೊದಲು ಮಾಡುವ ಕೆಲಸ ಭಾಷೆ, ಸಾಹಿತ್ಯ,ನಂಬಿಕೆ,  ಆಚಾರ ವಿಚಾರಗಳಲ್ಲಿ ಬದಲಾವಣೆ ತರುವುದು.ಯಾವುದೇ ಕಾರನಚಿರಲಿ ಅಮೂಲ್ಯ ಪುಸ್ತಕ ಮತ್ತು ದಾಖಲೆಗಳನ್ನ ಸ\ರಕ್ಷಿಸ ಡುವ ಪ್ರಯತ್ನ ವಿಶ್ವದಲ್ಲಿ ೧೯೫೬ ರಲ್ಲಿ ಮೊದಲಾಯಿತು. ಈ ವಿರಳ ಕೃತಿಗಳ ಫೊಟೊ ಗ್ರಾಫಿಕ್‌ ಪ್ರತಿ ಪಡೆಯಲು ಯುನೆಸ್ಕೊ ಒಂದುವಿಶೇಷ ಘಟಕವನ್ನೆ ಸ್ಥಾಪಿಸಿತು. ಅದು ಜಗತ್ತಿನಾದ್ಯಂತದ  ವಿರಳ ಕೃತಿಗಳ ಮೈಕ್ರೋ ಫಿಲ್ಮ್‌ ದಲ್ಲಿ ಸಂಗ್ರಹ ಮಾಡಲು ಅಭಿಯಾನ ಪ್ರಾರಂಭಿಸಿತು.  ಮೈಕ್ರೋ ಫಿಲ್ಮಗಳಲ್ಲಿ ಎರಡು ವಿಧದವು ಇವೆ.. ಒಂದು ಪಾರದರ್ಶಕ ಫಿಲ್ಮ ಮತ್ತೊಂದು ಅಪಾರದರ್ಶಕ  ಕಾರ್ಡ್‌ಗಳು.ಅವುಗಳನ್ನು ಪರದೆಯ ಮೇಲೆ ದೊಡ್ಡದಾಗಿಸಿ ನೊಡಬಹುದು.  ಇವುಗಳನ್ನುಓದಲು ವಿಶೇಷ ವಾದ ಉಪಕರಣದ ಅಗತ್ಯವಿದೆ.ಅವನ್ನು ಮೈಕ್ರೊ ಫಿಲ್ಮ್‌ರೀಡರ್‌ ಎನ್ನುವರು.
 ಈ ಉಪಕರಣವನ್ನು ಮೊದಲು ಕತ್ತಲೆ ಕೋಣೆಯಲ್ಲಿ ಇಡಬೇಕಾಗಿತ್ತು.ಈಗ ತಂತ್ರ ಜ್ಞಾನ ಅಭಿವೃದ್ಧಿಯಾಗಿದೆ. ಮೈಕ್ರೋ ಫಿಲ್ಮಗಳು ಈಗ ಪ್ರಾಚೀನ ಪತ್ರಾಗರದಲ್ಲಿ ಇಡಲಾಗಿವೆ.ಆದ ಕಾಂಪ್ಯೂಟರ್‌ಗಳ ಅನ್ವೇಷಣೆಯೀಮದ ಸಂಗ್ರಹಣೆಯ ,ಕೆಲಸ ಸುಲಭವಾಗಿದೆ ಇದುವರೆಗೆ ಗ್ರಂಥಾಯವುಕ್ಕೆ ಓದುಗರು ಬರಬೇಕಿತ್ತು. ಈಗ ಓದುಗರಲ್ಲಿಗೆ ಗ್ರಂಥಾಲಯ ಬರುತ್ತದೆ.
ಮೈಕ್ರೊ ಫಿಲ್ಮಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಇಟ್ಟರೆ ಅವುಗಳ ಜೀವಿತಾವಧಿ ಸರಿ ಸುಮಾರು  ೯೦೦ ವರ್ಷಗಳು ಮೈಕ್ರೊ ಫಿಲ್ಮ್‌ನ ಮೂಲ ಉದ್ದೇಶ ಅಪಾರ ಮಾಹಿತಿ ಯನ್ನ ಅತಿಸೂಕ್ಷ್ಮ ರೂಪದಲ್ಲಿ ಅಡಕಿಸುವುದು ಮತ್ತು  ಸ್ಥಳಾವಕಾಶದ ಕೊರತೆ ಬರದಂತ ನೊಡಿಕೊಳ್ಳುವುದು.  ಈಗ ಡಿಜಿಟಲೈಜೇಷನ್‌ ಮಾಡುವುದರಿಂದ ಸಂಗ್ರಹಣೆಯ ಸಮಸ್ಯೆ ತಾನೇ ತಾನಾಗಿ ಪರಿಹಾರ ಕಂಡು ಕೊಂಡಿದೆ. ದತ್ತಾಂಶವನ್ನು ಒಂದಲ್ಲ ಹಲವು  ರೀತಿಯಲ್ಲಿ ಸಂಗ್ರಹಿಸಬಹುದು. ಸರ್ವರ್‌ಗಳಲ್ಲಿ, ಕಾಪ್ಯೂಟರ್‌ನಲ್ಲಿ, ಎಕ್ಸ ಟರ್ನಲ್‌ ಹಾರ್ಡ ಡಿಸ್ಕ್‌ಗಳಲ್ಲಿ ಗೂಗಲ್‌ಗಳಲ್ಲಿ ಡ್ರೈವ್‌ನಲ್ಲಿ  ಈಗ ಮೈಕ್ರೋ ಫಿಲ್ಮಗಳಲ್ಲಿ  ಮತ್ತು ಸಿಡಿಗಳಲ್ಲಿ ಸಂಗ್ರಹಿಸುವ ವಿಧಾನ ಪುರಾತನ ಪರಂಪರೆಯಾಗಿದೆ.,. ಈ ಅನುಕೂಲದ ಜೊತೆ ಡಿಜಿಟಲೈಜ್‌ಆದ ಮಾಹಿತಯನ್ನು ಓದುವುದೂ ಬಹು ಸುಲಭ. ಅಕ್ಷರಗಳ ಬಣ್ಣ, ಗಾತ್ರ, ಬೆಳಕಿನ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸ ಬಹುದು.ಎಲ್ಲ ಕ್ಕಿಂತ ಮಿಗಿಲಾಗಿ  ಮಾಹಿತಿಯನ್ನು ಕಾಲದೇಶಗಳ ಮಿತಿಇಲ್ಲದೇ ಹಂಚಿಕೊಳ್ಳಬಹುದು.
ಆದ್ದರಿಂದ ಹಸ್ತ ಪ್ರತಿ ಅಭಿಯಾನದಲ್ಲಿ ಸಂರಕ್ಷಣೆ ಮತ್ತು ಸೂಚಿ ತಯಾರಿ ಮೊದಲ ಹಂತ ಮಾತ್ರ. ಅದು ಸ್ಕ್ಯಾನ್‌ ಮಾಡಲು ಪೂರ್ವ ಸಿದ್ದತೆ.ಸ್ಕ್ಯಾನ್‌ ಮಾಡಲು ಅನೇಕ ಸಾಧನಗಳು ಇವೆ. ಕೆಲವೇ ಸಾವಿರದಿಂದ ಹಿಡಿದು ಲಕ್ಷ ರೂಪಾಯಿ ಬೆಲೆ ಬಾಳುವ ಉಪಕರಣಗಳಿವೆ.
ಮೊದಲನೆಯದು ಫ್ಲಾಟ್‌ ಬೆಡ್‌ಸ್ಕ್ಯಾನರ್‌. ಇದರಲ್ಲಿ A-4 ಅಳತೆಯ ಗರಿಗಳನ್ನು ಸ್ಕ್ಯಾನ್‌ ಮಾಡಬಹುದು. ಇದು ಸ್ಥಿರವಾದದ್ದು . ಒಂದೇ ಕಡೆ ಇಡ ಬೇಕಾಗುವುದು ಮತ್ತು ಕಾಂಪ್ಯೂಟರ್‌ ಜೊತೆ ಸಂಪರ್ಕ ಕಲ್ಪಿಸ ಬೇಕು. ಎರಡನೆಯದು ಹ್ಯಾಂಡ್‌ಸ್ಕ್ಯಾನರ್‌. ಇದರಿಂದ ಎಷ್ಟೇ ಉದ್ದ ಗರಿಯನ್ನಾದರೂ ಸ್ಕ್ಯಾನ್‌ ಮಾಡಬಹುದು.ಇದಕ್ಕೆ ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ತಕ್ಷಣವೇ ಕಾಂಪ್ಯೂಟರ್‌ ಬೇಕು ಎಂದೇನೂ ಇಲ್ಲ. ಕೆಲಸ ವಾದ ತರುವಾಯ ಕಾಂಪ್ಯೂಟರ್‌ ನಲ್ಲಿ ಹಾಕಿಕೊಳ್ಳಬಹುದು ಇದರ ಒಂದು ತೊಡಕು ಎಂದರೆ ಗರಿಯ ಮೇಲೆ ಚಲಿಸುವಾಗ ತುಸುವೂ ಅಲುಗಾಡ ಬಾರದು. ಕೈ ನಡುಗಿದರೆ ಗರಿಯ ಚಿತ್ರ ಬರುವುದಿಲ್ಲ.
 ಮುರನೆಯ ವಿಧಾನ ಫೋಟೋ ಸ್ಕ್ಯಾನಿಂಗ್‌. ಇದಕ್ಕೆ ಒಂದು ಹೈ ಎಂಡ್‌ ಕ್ಯಾಮರಾ ಅಗತ್ಯ. ಒಂದುವಿಶೇಷವಾದ ಸ್ಟಾಂಡ್‌ ಕೂಡಾ ಬೇಕೇ ಬೇಕು . ಜೊತೆಗೆ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಅದೆಲ್ಲದರ ಜೊತೆಗೆ ನಿಪುಣ ಫೋಟೋ ಗ್ರಾಫರ್‌ ಅತ್ಯವಶ್ಯಕ.  ನೂರಾರು ಗರಿಗಳ ಚಿತ್ರ ತೆಗದು ನಂತರ ಅವನ್ನುಕಾಪ್ಯೂಟರ್‌ನಲ್ಲಿ ಹಾಕಬಹುದು.  ಈ ಎಲ್ಲವಿಧಾನಗಳಲ್ಲು ಒಂದೊಂದೆ ಗರಿ ಯ ಚಿತ್ರ ತೆಗೆದರೆ ವರ್ಷಗಟ್ಟಲೇ ಸಮಯ ಹಿಡಿಯುವುದು. ಆದ್ದರಿಂದ ಗರಿಗಳ ಉದ್ದ ಅಗಲಕ್ಕೆ ಅನುಸಾರವಾಗಿ ೨ ರಿಂದ ಆರು ಗರಿಗಳನ್ನು ಒಟ್ಟಿಗೆ ಇಟ್ಟು ಸ್ಕ್ಯಾನ್‌ಮಾಡಿದರೆ ಸಮಯದ ಉಳಿತಾಯ ವಾಗುವುದು
ಸ್ಕ್ಯಾನ್‌ ನಂತರದ ಕೆಲಸ ಅತಿ ಮುಖ್ಯವಾದುದು. ಪ್ರತಿಯೊಂದು ಕೃತಿಯ ಗರಿಗಳ ಚಿತ್ರ ನಮಗೆ ದೊರೆತ ಮೇಲೆ ಒಂದೊಂದು  ಚಿತ್ರದಲ್ಲೂ ಇರುವ ಗರಿಗಳನ್ನು ಬೇರ್ಪಡಿಸುವುದಕ್ಕೆ ಮೊದಲ ಆದ್ಯತೆ. ಬೇರ್ಪಡಿಸಿ ಅವನ್ನು ಓದಲು ಅನುಕೂಲವಾಗುವಂತೆ ಎಡಿಟ್‌ಮಾಡ ಬೇಕು, ಅವೆಲ್ಲವನ್ನೂ ಕ್ರೋಢೀಕರಿಸಿ  ಇ.ಪುಸ್ತಕ ತಯಾರಿಸ ಬೇಕು.  ಈ ಕಾರ್ಯಕ್ಕೆ ಎಷ್ಟು ಜನ ಇದ್ದರೂ ಸಾಲದು. ಕಾರಣ ಲಕ್ಷಾಂತರ ಚಿತ್ರಗಳನ್ನು ಸಂಸ್ಕರಿಸಿ ಅವುಗಳನ್ನು ಓದಲು ಅನುಕೂವಾಗುವಂತೆ ರೂಪಿಸ ಬೇಕಾಗುವುದು. ಇದಕ್ಕೆ ತಂತ್ರ ಜ್ಞಾನದ ಪರಿಣಿತ ಇರುವ ‌ಅಂತರ್‌ಜಾಲ ಸಂಪರ್ಕವಿರುವ ಕಾಂಪ್ಯೂಟರ್ ಹೊಂದಿರುವರು ಮಾತ್ರ ಕಾರ್ಯ ನಿರ್ವಹಿಸಬಲ್ಲರು. ನಮ್ಮ ಜತೆಯಲ್ಲಿ ಸದ್ಯಕ್ಕೆ ಇಪ್ಪತ್ತೈದು ಜನರ ಹವ್ಯಾಸಿ ತಂಡವಿದೆ ಆದರೆ ಎಲ್ಲರೂ ವೃತ್ತಪರ ತಂತ್ರಜ್ಞರು ಬಿಡುವಿನ ವೇಳೆ ಈ ಕೆಲಸ ಮಾಡುವರು. ಇದಕ್ಕೆ ಇನ್ನೂ ಹೆಚ್ಚಿನ ಜನ ಬಲ ಬೇಕು. ಅಮದಾಗ ಮಾತ್ರ ಅಬಿಯಾನ ದ ಗುರಿಸಾಧನೆ ಸಾಧ್ಯ. ದೂರದ ದಾರಿಯಲ್ಲಿ ಮೊದಲ ಹೆಜ್ಜೆ ಹಾಕಿದ್ದೇವೆ. ಗುರಿ ತಲುಪಲು ನಡೆಯುವುದು. ಮುಖ್ಯ. ನಡಗೆಯಂತೂ ಪ್ರಾರಂಭವಾಗಿದೆ. ನೋಡೋಣ.







Sunday, February 16, 2014

ಹಸ್ತ ಪ್ರತಿ ಅಭಿಯಾನ- ೫

ವರ್ಣನಾತ್ಮಕ ಸೂಚಿ 

 ಯಾವುದೇ ಪರಾಮರ್ಶನ ಗ್ರಂಥಾಲಯದಲ್ಲಿ, ಅದು ಸಂಶೋಧನೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸನ್ನದ್ಧ ಮಾಡಲು ಮೊದಲು ಮಾಡ ಬೇಕಾದದ್ದು   ಅಲ್ಲಿರುವ ಕೃತಿಗಳ ಬಗ್ಗೆ ಮಾಹಿತಿಯನ್ನು ತಕ್ಷಣ ನೀಡುವ ವ್ಯವಸ್ಥೆ.. .ಅದರ ಮೊದಲ ಹೆಜ್ಜೆ ಎಂದರೆ ಕ್ಯಾಟಲಾಗ್‌ ಅಥವ ಸೂಚಿಯ ತಯಾರಿ.  ಈಗ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಬಹುತೇಕ ಗ್ರಂಥಾಲಯಗಳಲ್ಲಿ ಡಿಜಿಟಲೈಜ್‌ ಮಾಡಲಾಗಿದೆ. ಇ-ಗ್ರಂಥಾಲಯ ಎಂಬ ತಂತ್ರಾಂಶದಿಂದ ಅಗತ್ಯವಿರುವ  ಕೃತಿಯ ಲಭ್ಯತೆ ತಕ್ಷಣ ಗೊತ್ತಾಗುವುದು.ಜೊತೆಯಲ್ಲಿ ವಿಷಯವಾರು, ಲೇಖಕನ ಹೆಸರು ಅಥವ ಕೃತಿಯ ಹೆಸರು ತಿಳಿಸಿದರೂ ಸಾಕು ಪುಸ್ತಕದ ಲಭ್ಯತೆಯು ಗೊತ್ತಾಗುವುದು. ನನ್ನ ಅನುಭವವಕ್ಕೆ ಬಂದಂತೆ .ನ್ಯೂಯಾರ್ಕನ ಪಬ್ಲಿಕ್ಲೈಬ್ರರಿಯಲ್ಲಂತೂ ಮನವಿ ಸಲ್ಲಿಸಿದ ಮೂರು ನಿಮಿಷದಲ್ಲಿ ಪುಸ್ತಕ ಕೈ ಸೇರುವುದು. ಇನ್ನು ಕೆಲವು ಕಡೆ  ಸದ್ಯಕ್ಕೆ ಅದು ಲಭ್ಯವಿಲ್ಲದಿದ್ದರೆ ಅದನ್ನು ತರಿಸಿ ಕೊಡುವ ವ್ಯವಸ್ಥೆಯು ಇದೆ.ಇನ್ನುಇ-. ಗ್ರಂಥಾಲಯಗಳನ್ನು ಕುರಿತು ಹೇಳುವ ಅಗತ್ಯವೇ ಇಲ್ಲ. ಸದಸ್ಯರಿಗೆ ರಹಸ್ಯ ಪದ ಬಳಸಿದರೆ ಬೆರಳ ತುದಿಯಲ್ಲಿ ಅಗತ್ಯ ಮಾಹಿತಿ ದೊರಕುವುದು ಸಾಮಾನ್ಯ ಗ್ರಂಥಾಲಯಗಳಲ್ಲೂ ಮುದ್ರಿತ .ಕ್ಯಾಟಲಾಗ್‌ ಇದ್ದೇ ಇರುವುದು. ಆದರೆ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಮಾತ್ರ ಸೂಚಿಗೆ ವಿಶೇಷ ಸ್ಥಾನ ವಿದೆ. ಅಲ್ಲಿ ಬರಿ ಗ್ರಂಥದ ಹೆಸರು ಮಾತ್ರವಲ್ಲ ಇನ್ನೂ ಹೆಚ್ಚಿನ ವಿವರ ಅಗತ್ಯವಿದೆ. ಕಾರಣ ಸಾಮಾನ್ಯ ಪುಸ್ತಕಗಳಿಗಿಂತ ಇವುಗಳಿಗೆ ಭಿನ್ನವಾದ ಸ್ವರೂಪವಿದೆ.ಮೊದಲನೆಯದಾಗಿ ಹಸ್ತ ಪ್ರತಿಗಳು ಏಕರೂಪತೆ ಹೊಂದಿರುವುದಿಲ್ಲ. ಅವು ಮೂಲ ಪ್ರತಿಗಳೂ ಅಲ್ಲ. ಅವು ಪ್ರತಿಗಳ ಪ್ರತಿ ಆಗಿರಬಹುದು, ಅವುಗಳ ಲಿಪಿಕಾರರು ಬೇರೆ ಬೇರೆ ಆಗಿರುವುದರಿಂದ  ಪಾಠದಲ್ಲಿ ಸಾಕಷ್ಟು ವ್ಯತ್ಯಾಸ ಇರಬಹದು.ಅದನ್ನು ಪಾಠಾಂತರ ಎನ್ನುವರು.ಅಲ್ಲದೆ ಕೃತಿಯೇ ಅಸಮಗ್ರ ಅಥವ ಶಿಥಿಲ ಸ್ಥಿತಿಯಲ್ಲಿ ಇರುವ ಸಾಧ್ಯತೆಯೂ ಇದೆ. ಯಾವುದೇ ಒಂದು ಅಪ್ರಕಟಿತ ಕೃತಿಯ ಸಂಪಾದನೆ ಮಾಡುವಾಗ ಲಭ್ಯವಿರುವ ಸುಸ್ಥಿತಿಯಲ್ಲಿರುವ ಹಲವು ಪ್ರತಿಗಳನ್ನುಪರಾಮರ್ಶನೆ ಮಾಡುವುದು ಮೂಲಭೂತ ಅಗತ್ಯ. ಆದ್ದರಿಂದ ಸಂಶೋಧಕರಿಗೆ ಯಾವ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಕೃತಿ ಲಭ್ಯವಿದೆ ಮತ್ತು ಯಾವ ಸ್ಥಿತಿಯಲ್ಲಿದೆ ಎಂಬ ವಿವರ ತಿಳಿದರೆ ಅವರ ಕೆಲಸ ತಕ್ಕ ಮಟ್ಟಿಗೆ ಸರಳವಾಗುವುದು. ಆದಕ್ಕೆ ಇದು ವಿಶೇಷ ವಾದ ಸೂಚಿಯಾಗಿದೆ.ಆದ್ದರಿಂದಲೇ ಇದನ್ನು ವರ್ಣನಾತ್ಮಕ ಸೂಚಿ ಎಂದು ಕರೆಯಲಾಗಿದೆ. ಹಸ್ತ ಪ್ರತಿಗಳ ಮಟ್ಟಿಗೆ ಹೇಳಬಹುದಾದರೆ  ಮೊಟ್ಟ ಮೊದಲ ವರ್ಣನಾತ್ಮಕ  ಸೂಚಿ ತಯಾರಾದದ್ದು ೧೮೮೨ ರಲ್ಲಿ. ಹಸ್ತಪ್ರತಿ ಸಂಗ್ರಹದ ಪಿತಾಮಹನಾದ ಕರ್ನಲ್‌ಕಾಲನೆಎ ಮೆಕೆಂಜಿಯ ಅಪಾರ ಸಂಗ್ರಹದ  ಅಧಿಕೃತ ದಾಖಲಾತಿಯೇ ಮೊಟ್ಟ  ಮೊದಲ ವರ್ಣನಾತ್ಮಕ ಸೂಚಿ.ಅದನ್ನು ಸಿದ್ಧ ಪಡಿಸಿದವರು ಎಚ್‌ .ಎಚ್‌ . ವಿಲ್ಸನ್‌.ಅವರು ಅನುಸಿರಿಸಿದ ಕ್ರಮ ಇಂದಿಗೂ ಅನುಕರಣೀಯ.

ಮೊಟ್ಟ ಮೊದಲನೆಯದಾಗಿ ಆ  ಸಂಗ್ರಹದಲ್ಲಿ ಹಲವು ಭಾಷೆಯ ಹಸ್ತ ಪ್ರತಿಗಳು ಇದ್ದವು. ಹಲವಾರು ಲಿಪಿಗಳ ಹಸ್ತ ಪ್ರತಿಗಳೂ ಇದ್ದವು. ಆದ್ದರಿಂದ ಲಿಪಿವಾರು ಮತ್ತು ಭಾಷಾವಾರು ವಿಂಗಡಣೆ ಮಾಡಿರುವರು. ನಮ್ಮಲ್ಲಿಯೂ ಅದೇ ಸ್ಥಿತಿ. ಇದೆ.  ಕನ್ನಡ , ಸಂಸ್ಕೃತ, ಗ್ರಂಥ , ನಂದಿ ನಾಗರಿ , ತಮಿಳು, ತಿಗಳಾರಿ,ತೆಲುಗು ಬಾಷೆ ಮತ್ತು ಲಿಪಿಗಳ ಗ್ರಂಥ ಗಳಿವೆ. ಇನ್ನೊಂದು ವಿಶೇಷ ವೆಂದರೆ ಸಂಸ್ಕೃತಭಾಷೆಯ ಕೃತಿಗಳು ಕನ್ನಡಲಿಪಿಯಲ್ಲಿವೆ.. ಈ ಹಿಂದೆ ತಯಾರಿಸಿದ ಅನೇಕ ಭಾಷೆಯ ಕೃತಿಗಳನ್ನು  ಒಂದೇ ವರ್ಣನಾತ್ಮಕ ಸೂಚಿಯಲ್ಲಿ ಸೇರಿಸಲಾಗಿದೆ. ಇದರಿಂದ ಅನುಕೂಲಕ್ಕಿಂತ ಅಡಚಣೆಯೇ ಅಧಿಕ. ಆದ್ದರಿಂದ ನಮ್ಮ  ಮೊದಲ ತೀರ್ಮಾನವೆಂದರೆ ಭಾಷಾವಾರು ವರ್ಣನಾತ್ಮ ಸೂಚಿಯ ತಯಾರಿ. ಕನ್ನಡ , ಸಂಸ್ಕೃತ, ತಮಿಳು ಹೀಗೆ ಬೇರೆ ಭಾಷೆಯಲ್ಲಿರುವ ಕೃತಿಗಳನ್ನು ಅವುಗಳ ಸಂಖ್ಯೆ ಎಷ್ಟೇ ಇರಲಿ ಬೇರೆ ಬೇರೆ  ವಿಭಾಗದಲ್ಲಿ ಸಂಕಲಿಸುವ ಪದ್ದತಿ ಅಳವಡಿಸಿ ಕೊಂಡೆವು .
ಈಗಾಗಲೇ ಹೊರ ಬಂದಿರುವ ಅನೇಕ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಗಳನ್ನು ಪರಿಶೀಲನೆ ಮಾಡಲಾಗಿ   ಮೂಲಭೂತ ಅಂಶ ಗಳು ಒಂದೇ ಆದರೂ ಒಂದೊಂದು ಸಂಸ್ಥೆಯು ತುಸು ಬದಲಾವಣೆ ಮಾಡಿಕೊಂಡಿರುವುದು  ಕಂಡುಬಂದಿತು .ಪ್ರಮುಖವಾಗಿ  ಓರಿಯಂಟಲ್‌ ಇನಸ್ಟಿಟ್ಯೂಟ್‌ ನವರ ವರ್ಣನಾತ್ಮ ಸೂಸುಚಿಗಳಿಗೆ ಅಗ್ರಸ್ಥಾನ. ನಂತರ ಬೆಂಗಳುರು ವಿಶ್ವ ವಿದ್ಯಾಲಯ, ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ಅಧ್ಯಯನ ಸಂಸ್ಥೆಗಳ ವರ್ಣನಾತ್ಮಕ ಸೂಚಿಗಳು ಜೊತೆಗೆ ಇತ್ತೀಚೆ ಪ್ರಕಟಿಸಿದ ಕನ್ನಡ ವಿಶ್ವ ವಿದ್ಯಾನಿಲಯದ ಸೂಚಿಗಳನ್ನೂ ಗಮನದಲ್ಲಟ್ಟುಕೊಂಡು ನಮ್ಮದೇ ಆದ ಹೊಸ ಮಾದರಿಯನ್ನು ಸಿದ್ಧ ಪಡಿಸಲಾಯಿತು. ಜೊತೆಯಲ್ಲಿ ನ್ಯಾಷನಲ್‌ಮ್ಯಾನುಸ್ಲ್ರಿಪ್ಟ್‌ ಮಿಶನ್‌ ಅವರು ಸಿದ್ಧ ಪಡಿಸಿದ ನಮೂನೆಯಲ್ಲಿನ ಎಲ್ಲ ಮಾಹಿತಿಯೂ ದೊರಕುವಂತೆ ಕಾಳಜಿ ವಹಿಸಲಾಯಿತು

ಯಾವುದೇ ಕೃತಿಯ ವರ್ಣನಾತ್ಮ ಸೂಚಿಯನ್ನು ತಯಾರಿಸಲುಎರಡು ಅಂಶಗಳನ್ನು ಅತ್ಯಗತ್ಯವಾಗಿ ಗಮನಿಸ ಬೇಕು. ಮೊದಲನೆಯದು ಕೃತಿಯ   ಭೌತಿಕ ಸ್ವರೂಪದ ವಿವರ.  ಇದರಲ್ಲಿ.ನಮ್ಮ ದಾಖಲೆಯಲ್ಲಿ ಕೃತಿಗೆ ನೀಡಿದ ಸಂಖ್ಯೆ. ( Accession number) ಕೃತಿಯ ಹೆಸರು,  ಮತ್ತು ಕವಿಯ ಹೆಸರು, ಗರಿಗಳ ಸಂಖ್ಯೆ, ಕೃತಿಯ ಪ್ರಕಾರ-ಗದ್ಯ ಅಥವ ಪದ್ಯ,, ವಿಷಯ ನಂತರ  ಗರಿಗಳ ಉದ್ದ  ಮತ್ತು ಅಗಲ ಸೆಂ. ಮೀ. ಗಳಲ್ಲಿ  , ಗರಿಗಳ ಸ್ಥಿತಿ  ಸುಸ್ಥಿತಿ, ಶಿಥಿಲ,,ಅಸಮಗ್ರ,ಇತ್ಯಾದಿಗಳನ್ನು ದಾಖಲಿಸ ಬೇಕುಜೊತೆಗೆ ಸಮಗ್ರವಾಗಿದ್ದರೆ ಕಾಣೆಯಾಗಿರುವ ಗರಿಗಳ ಸಂಖ್ಯೆ ಬರೆಯ ಬೇಕು- ಪ್ರತಿ ಗರಿಯಲ್ಲಿಯ ಸಾಲುಗಳ ಸಂಖ್ಯೆ, ಅವು ಒಂದೇ ಸಮನಾಗಿರಲಿಕ್ಕಿಲ್ಲ ಕೆಲವು ನಾಲ್ಕು ಸಾಲು ಹಲವು ಆರು ಸಾಲುಇದ್ದರೆ   ೪ ರಿಂದ-೬ ಸಾಲುಗಳು ಎಂದು ದಾಖಲಿಸ ಬೇಕು ನಂತರ ಅಕ್ಷರಗಳ ಸಂಖ್ಯೆ ಇರಬೇಕು..ಇದರಿಂದ ಹಸ್ತಪ್ರತಿಯ ಬಾಹ್ಯ ಸ್ವರೂಪದ ಪರಿಚಯಾಗುವುದು. ಇವೆಲ್ಲವನ್ನು ದಾಖಲಿಸಲು ಅಂತಹ ವಿದ್ವತ್‌ ಅಗತ್ಯವಿಲ್ಲ. ಆಸಕ್ತಿ ಇರುವ ಯಾರಾದರೂ ಈ ಕೆಲಸ ಮಾಡಬಹುದು. ನಂತರದ್ದು ಹಸ್ತ ಪ್ರತಿಯ ಆಂತರಿಕ ವಿವರ.. ಮೊದಲನೆಯದಾಗಿ ಕೃತಿಯಲ್ಲಿರುವ  ಬರಹದ ಭಾಷೆ ಮತ್ತು ಲಿಪಿ.. ಈ ಎರಡೂ ಒಂದೇ ಆಗಿರ ಬಹುದು. ಅಥವ ಬೇರೆ ಬೇರೆ ಆಗಿರಬಹುದು. ನಂತರ ಬರಹದ ಸ್ವರೂಪ. ಪದ್ಯ ಅಥವ ಗದ್ಯ. ಮುಖ್ಯವಾದ ಅಂಶವೆಮದರೆ ಕೃತಿಯ ಆದಿ ಮತ್ತು ಅಂತ್ಯ. ಇದನ್ನು ಅರಿಯಲು ಲಿಪಿ ಮತ್ತು ಭಾಷೆಯ ಜ್ಞಾನ ಅತ್ಯವಶ್ಯಕ.


ಕೃತಿ ಸಮಗ್ರವಾಗಿದ್ದರೆ ಈ ಎಲ್ಲ ಅಂಶಗಳು ಲಭ್ಯವಾಗಬಹುದು. ಅಸಮಗ್ರವಾಗಿದ್ದರೆ ಅದಿ ಇಲ್ಲವೇ ಅಂತ್ಯದ ಗರಿಗಳು ಇಲ್ಲದೆ ಇರಬಹುದು. ಈ ಅಂಶವನ್ನು ದಾಖಲಿಸ ಬೇಕು
ಆದಿ ಅಂತ್ಯಗಳನ್ನು ದಾಖಲಿಸಲು ಗರಿಯಲ್ಲಿನ ಬರಹವನ್ನು ಓದಲು ಪರಿಣಿತಿ ಅಗತ್ಯ.  ಇದೇ ಅತಿ ಮಹತ್ವದ ಕೆಲಸ ಮತ್ತು ಶ್ರಮದಾಯಕ ಕಾರ್ಯ, ಈವರೆಗೆ ಅಕ್ಷರಗಳನ್ನು ಭೂತ ಕನ್ನಡಿ ಹಿಡಿದು ನೋಡ ಬೇಕಿತ್ತು. ಆದ್ದರಿಂದ ಸೂಚಿ ತಯಾರಿಕೆಯ ಕೆಲಸ ಕೆಲವೇ ಆಸಕ್ತರು ಮಾತ್ರ ಮಾಡುತಿದ್ದರು  ಹಸ್ತಪ್ರತಿ ರಂಗದಲ್ಲಿ ಕೆಲಸ  ಮಾಡುವವರ ಸಂಖ್ಯೆಯು ಬಹಳ ಕಡಿಮೆ.  ಆಧುನಿಕ ತಂತ್ರ ಜ್ಞಾನವನ್ನು ಅಳವಡಿಸದೇ ಇರುವುದರಿಂದ ಬಹುತೇಕ ಕಡೆ ಸೂಚಿ ತಯಾರಿಸಲುವರ್ಷಗಟ್ಟಲೆಯ ಯೋಜನೆ ಯ ಅಗತ್ಯವಿದೆ. ನಮ್ಮಲ್ಲಿ ಈ ಸಂಸ್ಥೆಯ ಸ್ಥಾಪಕರಾದ ಎಂ. ವಿ. ಸೀತಾರಾಮಯ್ಯನವರ ಕಾಲದಿಂದ ಇಂದಿನ ವರೆಗೆ ಕೇವಲ ಐವತ್ತು ಕೃತಿಗಳ ಸೂಚಿ ಪ್ರಕಟ ವಾಗಿದೆ.


ಆದರೆ  ಇತೀಚೆಗೆ ಹಸ್ತ ಪ್ತಿ ವಿಭಾಗದ ಹೊಣೆ ವಹಿಸಿಕೊಂಡಾದ ಮೇಲೆ ಕೆಲಸದ ವೇಗ ಹೆಚ್ಚಿತು ನಿರ್ದೇಶಕರ  ಜೊತೆ ಇನ್ನೊಬ್ಬ ಸ್ವಯಂ ಸೇವಕರಾದ ಬಿ.ಎಸ್ .ಗುರುಪ್ರಸಾದ್ ಮತ್ತು ಅರೆ ಕಾಲಿಕ ಉದ್ಯೋಗಿ ಶ್ರೀಮತಿ ವೀಣಾ ಅವರುಗಳ ತಂಡ ಎರಡು ತಿಂಗಳಲ್ಲಿ ೫೦ ಕೃತಿಗಳ ಸಂರಕ್ಷಣಾ ಪ್ರಕ್ರಿಯೆಗಳನ್ನು ಮುಗಿಸಿ ಸೂಚಿ ಸಿದ್ದಪಡಿಲಾಯಿತು.ಆದರೆ ಸೂಚಿ ತಯಾರಿಕೆಗೆ ತೀವ್ರ ವೇಗ ದೊರೆತದ್ದು  ಹಸ್ತ ಪ್ರತಿ ಅಭಿಯಾನದ ಅಡಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಏಳುದಿನ ತರಬೇತಿ ಕಾರ್ಯಾಗಾರ  ನಡೆಸಿದಾಗ. ತರಬೇತಿಗೆ  ಇಪ್ಪತ್ತೈದು ಅಭ್ಯರ್ಥಿಗಳಿಗೆ ಅವಕಾಶವಿದ್ದರೂ ಬೇಡಿಕೆಯ ಹೆಚ್ಚಳದಿಂದ ೨೯ ಜನರು ಪ್ರವೇಶ ಪಡೆದರು. ಏಳುದಿನಗಳಲ್ಲಿ ಅವರು ಸೂಕ್ತ ಮಾರ್ಗ ದರ್ಶನದೊಂದಿಗೆ ಐಪ್ಪತ್ತು ಕೃತಿಗಳ ವರ್ಣನಾತ್ಮ ಕ  ಸೂಚಿ ತಯಾರಿಸಿದರು. ಇವು ಬರಿ ಕರಡು ಪ್ರತಿ ಮಾತ್ರ. ಎಲ್ಲವನ್ನೂ ಪರಿಶೀಲೆನೆಗೆ ಒಳಪಡಿಸಿ ನಂತರ ತಜ್ಞರ ಅಭಿಪ್ರಾ ಪಡೆದು ಅಂತಿಮ ಪ್ರತಿ ತಯಾರಿಸಲಾಗುವುದು. ನಂತರ ಅದನ್ನುಮೊದಲಿನಂತೆ ಮುದ್ರಿಸುವ ಅಗತ್ಯವಿಲ್ಲ. ಅದಕ್ಕೆ ಆಗುವ ಸುಮಾರು ೩೦-೪೦ ಸಾವಿರ ರೂಪಾಯಿ ಉಳಿತಾಯ.ಏಕೆಂದರೆ ಅದು ಸಾರ್ವಜನಿರಿಗೆ ಮಾರಾಟ ಮಾಡುವ ಪುಸ್ತಕವಲ್ಲ.ಕೇವಲ ಆಸಕ್ತ ವಿದ್ವಾಂಸರಿಗೆ ಮಾತ್ರ ಬೇಕು.ಇದನ್ನು ಆನ್‌ಲೈನ್‌ನಲ್ಲಿ ಹಾಕಿದರೆ ಸಂಬಂಧಿಸಿದವರೆಲ್ಲರೂ ಎಲ್ಲಿಯೇ ಇದ್ದರೂ ಯಾವಾಗಬೇಕಾದರೂ ಪಡೆಯಲು ಆಗುವುದರಿಂದ ಅಮೂಲ್ಯವಾದ, ಸಮಯ , ಹಣ  ಉಳಿತಾಯವಾಗುವುದು ಸಂಶೋಧನೆಯ ಆಕರಗಳನ್ನು ಹುಡುಕುವ ಶ್ರಮ ತಪ್ಪುವುದು.

ಈ ಕೆಲಸ   ವಿದೇಶಗಳಲ್ಲಿ   ಆಗಿದೆ. ಆದರೆ ನಮ್ಮಲ್ಲಿ ಅದರಲ್ಲೂ ಹಸ್ತಪ್ರತಿ ರಂಗದಲ್ಲಿ ಬಹು ಕಡಿಮೆ. ಹಲವಾರು ವರ್ಷಗಳ ವಿದ್ವಾಂಸರ  ಶ್ರಮದಿಂದ ಲಕ್ಷಗಟ್ಟಲೇ ವೆಚ್ಚದಲ್ಲಿ ಆಗ ಬೇಕಾದ ಕೆಲಸ ಇದು.ನಮ್ಮ ತಂಡವು ೨೮ ಸ್ನಾತಕೋತ್ತರ ವಿದ್ಯಾರ್ಥಿಗಳ ಸಹಕಾರದಿಂದ ಸಾಧಿಸಲಾಗಿದೆ. ನನ್ನ ಮಟ್ಟ್ಗೆ  ಇವೆಲ್ಲ ಕ್ಕಿಂತ ಅತಿಮುಖ್ಯವಾದುದು ೨೮ ಯುಜನರಲ್ಲಿ ಹಸ್ತ ಪ್ರತಿ ರಂಗದಲ್ಲಿ  ಆಸಕ್ತಿ ಮೂಡಿಸಿ ಅವರಿಗೆ ತರಬೇತಿ ನೀಡಿ ಜ್ಞಾನದ ಮೌಲ್ಯ ವರ್ಧನೆ ಮಾಡಿರುವುದೇ ಮಹತ್ತರ ಅಂಶ.ಈಗ ಬೆರಳೆಣಿಕೆಗೂ ಕಡಿಮೆ  ಕುಶಲ ಕೆಲಸ ಗಾರರು ಇರುವ ಹಸ್ತಪ್ರತಿ ರಂಗದಲ್ಲಿ ಈ ಒಂದು ಪ್ರಯತ್ನದಿಂದ ಮಾನವ ಸಂಪನ್ಮೂಲದ ಅಭಿವೃದ್ದಿಮಾಡಿರುವುದು ಸಾರ್ಥಕ ಪ್ರಯತ್ನ ಎನಿಸಿತು.




Friday, February 14, 2014

ಹಸ್ತ ಪ್ರತಿ ಅಭಿಯಾನ-೪

ಹಸ್ತ ಪ್ರತಿ ಕಾರ್ಯಾಗಾರ- ನಾಲ್ಕನೆಯ ದಿನ
ಹಸ್ತ ಪ್ರತಿ ಕಾರ್ಯಾಗಾರದ ನಾಲ್ಕನೆಯ ದಿನದ ಗುರಿ  ಹಸ್ತ ಪ್ರತಿಗಳ ಸಂರಕ್ಷಣೆಯ ಮುಂದಿನ ಮಜಲಾದ ಆಧುನಿಕ ತಂತ್ರಜ್ಞಾನದ ನೆರವಿನಿಂದ ಶಾಶ್ವತವಾಗಿ ಸಂಗ್ರಹಿಸುವ ಮೊದಲು ಕೈಕೊಳ್ಳ ಬೇಕಾದ ಕ್ರಮಗಳನ್ನು ತಿಳಿದು ಕೊಳ್ಳುವ   ಪ್ರಯತ್ನ. ಈ ದಿನ ಮೊದಲ ಮೂರು ದಿನ ಮಾಡಿದ ಕೆಲಸಗಳ ಫಲಿತವನ್ನು ಸಂಕಲಿಸುವ ಕಾರ್ಯವೇ ಅತಿ ಮುಖ್ಯವಾದುದು... ಹಸ್ತಪ್ರತಿಗಳ ಮಿಶ್ರಗರಿಗಳ ವಿಂಗಡಣೆ ,, ಶುಷ್ಕ ಶುದ್ಧೀಕರಣ, ಆದ್ರ ಶುಚೀಕರಣ,  ತೈಲ ಲೇಪನದ ನಂತರದ ಮುಂದಿನ ಹಂತ ಗರಿಗಳ ಸಂಕಲನ.... ಈವರೆಗಿನ ಪದ್ದತಿಯಂತೆ ಈ ಎಲ್ಲ ಹಂತಗಳು ಮುಗಿದ ನಂತರ ಅ ಗರಿಗಳನ್ನು ನೆರಳಲ್ಲಿ ಒಣಗಿಸಿ ಫೋಲಿಯೋ ಅಥವ ಗರಿಗಳ ಸಂಖ್ಯೆಗೆ ಅನುಗುಣವಾಗಿ ಜೋಡಿಸಿ ‌ಒಟ್ಟು ಗೂಡಿಸಿ  ದಾರ ಪೋಣಿಸಿ ಕಟ್ಟು ಕಟ್ಟಿ ಇಡುವುದು.ಆದರೆ ಡಿಜಿಟಲೈ ಜೇಷನ್‌ಮಾಡುವ ಉದ್ದೇಶವಿದ್ದರೆ ಈ ಹಂತದ ನಂತರ ತುಸು ಬದಲಾವಣೆ ಮಾಡ ಬೇಕಾಗುವುದು.. ಮೊದಲನೆಯದಾಗಿ ಸಭಾಮಂಟಪದಲ್ಲಿ ಒಣಗಿಸಲು ಹಾಕಿದ್ದ ಗರಿಗಳನ್ನು ಸಂಗ್ರಹಿಸಿ ಅವುಗಳ ಗರಿ ಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಜೋಡಿಸುವುದು. ಮೂರು ದಿನಗಳ ಪ್ರಯತ್ನದಿಂದ ಧೂಳು, ಬೂಷ್ಟು ಗಳು ಇಲ್ಲವಾದ್ದರಿಂದ ಗರಿಗಳು ಇನ್ನು ಹೆಚ್ಚು ಕಾಲ ಬಾಳಿಕೆ ಬರುವಂತಾಗಿದ್ದವು.  ಶಿಥಿಲವಾದ ,ಗರಿಗಳು ಗಟ್ಟಿಯಾಗಿ ದ್ದವು, ಮುಟ್ಟಿದರೆ ಮುರಿಯುವ ಹಾಗಿದ್ದವು ಮೃದುವಾಗಿದ್ದವು,. ಮಸಕಾಗಿದ್ದ ಗರಿಗಳು ತೈಲ ಲೇಪನದಿಂದ ಲಕಲಕ ಹೊಳೆಯುತ್ತಿದ್ದವು. .ಗರಿಗಳಲ್ಲಿನ  ಬರಹವು ಮಸಿಲೇಪನದಿಂದ ಪುಸ್ತದಲ್ಲಿನ ಅಕ್ಷರಗಳಂತೆ  ಸ್ಪುಟವಾಗಿದ್ದವು. ಇವನ್ನುಕಟ್ಟು ಕಟ್ಟಿ ಇಟ್ಟರೆ ಮತ್ತೆ ಒಂದು ವರ್ಷದವರಗೆ ಸುರಕ್ಷಿತ ಎನ್ನಬಹುದು..
ಆಧುನಿಕ ತಂತ ಜ್ಞಾನ ಬಳಸಿ ಅವುಗಳನ್ನು ಸ್ಕ್ಯಾನ್‌ಮಾಡಲು ತುಸು ಮಾರ್ಪಾಟು ಮಾಡವ ಅಗತ್ಯವಿದೆ.  ಗರಿಗಳಿಗೆ ಹಿಂದಿನ ಪದ್ದತಿಯಲ್ಲಿ  ಒಂದು ಬದಿಯಲ್ಲಿ ಮಾತ್ರ ಗರಿ ಸಂಖ್ಯೆ ಇರುವುದು. ಆದರೆ ನಾವು ಎರಡೂ ಬದಿಯಲ್ಲೂ ಸ್ಕ್ಯಾನ್‌ಮಾಡುವೆವು. ಸಂಖ್ಯೆ ಇರುವ ಒಂದು ಗರಿಯನ್ನು ಗುರುತಿಸುವುದ ಸುಲಭ ಆದರೆ ಗರಿಯ ಇನ್ನೊಂದು ಬದಿಯ .ಇಮೇಜನ್ನು ಗುರುತಿಸುಲು ಆಗದೆ ಕೃತಿಯ ಸಂಕಲದಲ್ಲಿ ಸಂದಿಗ್ದತೆ  ತಲೆ ದೋರುವುದು. ಆದ್ದರಿಂದ ಗರಿಯ ಎರಡೂ ಬದಿಯಲ್ಲೂ ಸಂಖ್ಯೆ ಹಾಕಲೇ ಬೇಕು ಎರಡನಯದಾಗಿ ಗರಿಗಳ ಮೇಲೆ ಕನ್ನಡದ ಅಂಕಗಳು ಇರುತ್ತವೆ. ಬಹುತೇಕರು ಅವನ್ನು ಗುರುತಿಸುವರು.ಆದರೆ ಗರಿಗಳನ್ನು ಸ್ಕ್ಯಾನ್‌ ಮಾಡಿದ ಮೇಲೆ ‌ನಾಲಕೈದು ಗರಿಗಳಿರುವ  ಇಮೇಜ್‌ನಿಂದ  ಒಂದೊಂದೆ ಇಮೇಜ್‌ನ್ನು ಪ್ರತ್ತಯೇಕಿಸಿ ಅದು ಓದಲು ಅನುಕೂವಾಗಿರುವಂತೆ ಕಾಂಪ್ಯೂಟರಿನಲ್ಲಿ ಎಡಿಟ್‌ ಮಾಡಬೇಕು. ಈ ಕಾರ್ಯಕ್ಕೆ ಕಾಂಪ್ಯೂಟರ್‌ ಕೆಲಸ ಬಲ್ಲ ತಜ್ಞರು ಬೇಕು. ಅವರದು ಬರಿ ತಾಂತ್ರಿಕ ಕೆಲಸ. ಕನ್ನಡ ಬಾರದವರೂ ಈ ಕೆಲಸ ಮಾಡಬಹುದು. ಈಗಾಗಲೇ ನಮ್ಮ ಅಭಿಯಾನದಲ್ಲಿ ವಿದೇಶದಲ್ಲಿನೆಲಸಿರುವ ಭಾರತೀಯರು ಮತ್ತು ಅನ್ಯರೂ ತಾಂತ್ರಿಕ ಸಹಾಯ ಒದಗಿಸಿರುವರು. ಅವರಿಗೆಲ್ಲ ಮೊದಲು ಕನ್ನಡ ಅಂಕೆ ಕಲಿಯಿರಿ ಎನ್ನುವುದು ಅಸಮಂಜಸ. ಆದ್ದರಿಂದ ಈಗ ನಿತ್ಯವ್ಯವಹಾರದಲ್ಲಿರುವ ಸಂಖ್ಯಾಪದ್ದತಿಯನ್ನೇ ಬಳಸುವುದು ಅನಿವಾರ್ಯ. ಎರಡನೆಯದಾಗಿ ಮೊದಲಲ್ಲಿ ಒಬ್ಭಿಬ್ಬ ಸಂಪ್ರದಾಯ ವಾದಿ ವಿದ್ವಾಂಸರು ಯಾವುದೇ ಕಾರಣಕ್ಕೂ ಹಸ್ತಪ್ರತಿಗಳ ಮೇಲೆ ಇತರೆ ಬರಹ ವನ್ನು ದಾಖಲಿಸುವುದು ಅಪಚಾರ ಅದರಿಂದ ಕೃತಿಯ ಪಾವಿತ್ರ್ಯತೆ ಹಾಳಾಗುವುದು  ಎಂದು ಪುಟ ಸಂಖ್ಯೆ ಹಾಕುವುದನ್ನು ವಿರೋಧಿಸಿದರು. ಅವರ ವಾದವೂ ಸರಿ. ಹಸ್ತಪ್ರತಿಯ ಮೇಲಿನ ಬರಹಕ್ಕೆ  ಧಕ್ಕೆ ಬರಬಾರದು. ಆದರೆ ಅದರ ಶಾರ್ಶವತ ರಕ್ಷಣೆಗೆ ಮತ್ತು ಜಗತ್ತಿನಾದ್ಯಂತ  ಲಣ್ಯತೆಗಾಗಿ ಡಿಜಿಟಲೈಜೇಷನ್‌ ಮಾಡುವಾಗ ಸಂಖ್ಯೆ ಇಲ್ಲದ ಇನ್ನೊಂದು ಬದಿಯನ್ನು ಗುರುತಿಸಲು ಅನಿವಾರ್ಯವಾಗಿ ಸಂಖ್ಯೆ ನಮೂದಿಸುವು ಅಗತ್ಯವಿದೆ.. ಅದಕ್ಕೆ ಗರಿಯಬ ಎಡ ಅಂಚಿನಲ್ಲಿ ಇರುವ ಖಾಲಿ ಜಾಗದಲ್ಲಿ  ಸಿ.ಡಿ.ಮಾರ್ಕರ್ ನಿಂದ ಸಂಖ್ಯೆ ಹಾಕಲು ನಿರ್ಧರಿಸಲಾಯಿತು.ಇಲ್ಲಿ ಇನ್ನೊಂದು ತೊಡಕು ಇದೆ. ಕೃತಿಯು ಸಮಗ್ರವಾಗಿ ಇರಲಿಕ್ಕಿಲ್ಲ.ಮಧ್ಯದಲ್ಲಿ ಕೆಲವು ಗರಿಗಳು ಇಲ್ಲದೇ ಇರಬಹುದು, ಅಥವಾ ಒಂದು ಬದಿಯಲ್ಲಿ ಬರಹವೇ ಇಲ್ಲದೆ ಖಾಲಿ ಇರುವ ಸಾಧ್ಯತೆಯೂ ಇದೆ. ಇನ್ನಂದುವಿಶೇಷ ವೆಂದರೆ ಒಂದೇಕಟ್ಟಿನಲ್ಲಿ ಎರಡು ಮೂರು ಕೃತಿಗಳಿರಬಹುದು. ಕೆಲವು ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಲಿಪಿ, ಭಾಷೆಗಳ ಬರಹ  ಕಂಡು ಬರುವವು.  ಈ ಎಲ್ಲ ತೊಡಕುಗಳನ್ನು ನಿವಾರಿಸಿ ಗಣಕ ಯಂತ್ರದಲ್ಲಿ ಹಸ್ತಪ್ರತಿ ಓದುವವರಿಗೆ ಯಾವುದೇ ದ್ವಂದ್ವ ಬಾರದಂತಿರಲು ಕೆಲವು ಮುಂಜಾಗ್ರತೆಗಳನ್ನು ತೆಗೆದುಕೊಳ್ಲುವ ಅಗತ್ಯವಿದೆ.. ಮೊದಲನೆಯದಾಗಿ .ಗರಿಗಳ ಸಂಖ್ಯೆಯನ್ನು ಪರಿಶೀಲಿಸ ಸ ಬೇಕು.  ಸತತವಾಗಿದ್ದರೆ ಸಮಸ್ಯೆ ಇಲ್ಲ ಮತ್ತೆ ಮತ್ತೆ  ೧  ರಿಂದ ಪ್ರಾರಂಭವಾದರೆ ಅಲ್ಲಿ ಒಂದಕ್ಕಿಂತ ಹೆಚ್ಚು ಕೃತಿಗಳಿರುತ್ತವೆ.ಉದಾಹರಣೆಗ ೧೦೦ ಗರಿಗಳಿರುವ ಕಟ್ಟನಲ್ಲಿ ೧ ರಂದ ೭೨ ರವರೆಗ ಸತತ ಸಂಖ್ಯೆಗಳಿರುತ್ತವೆ, ನಂತರ ಮತ್ತೆ ೧ ರಿಂದ ೧೮ ರವರಗೆ ಸಂಖ್ಯೆಯ ಗರಿಗಳಿರಬಹುದು ಮತ್ತೆ ೧ರಂದ ೧೦ ರವರಗೆ ಸಂಖ್ಯೆಗಳಿರಬಹುದು .ಹಾಗಿದ್ದಾಗ  ಆ ಕಟ್ಟಿನಲ್ಲಿ  ೭೨ , ೧೮ ಮತ್ತು ೧೦ ಗರಿಗಳ  ಮೂರುಕೃತಿಗಳಿವೆ ಎಂದುಕೊಳ್ಳ ಬಹುದು.ಆ ಕಟ್ಟಿನ ಸಂಖ್ಯೆ ೨೪೫ ಇದ್ದರೆ ಆ ಕಟ್ಟನ್ನು ಮೂರು ಭಾಗ ಮಾಡಿ ಮೊದಲನ ೭೨ ಗರಿಗಳ ಭಾಗವನ್ನು ೨೪೫ ಎ ಎಂಬ ಸಂಖ್ಯೆ ನೀಡಿ. ಅದರಲ್ಲಿ ಗರಿಗಳಿಗೆಳಿಗೆ  ೨೪೫ ಎ-೧ , ೨೪೫-ಎ-೨ ಎಂದುಮುಂತಾಗಿ ಸಂಖ್ಯೆ ನೀಡ ಬೇಕು. . ಅವುಗಳನ್ನು ೭೮ ಗರಿಗಳಿರುವ ಪ್ರತ್ಯೇಕ ಕೃತಿಯೆಂದು ಪರಿಗಣಿಸಿ,
ಡಿಜಿಟಲೈಜೇಷನ್‌ ಮಾಡುವಾಗ  ಪ್ರತ್ಯೇಕವಾಗಿ ದಾಖಲಿಸ ಬೇಕು. ಈ ಭಾಗವನ್ನುಗುರುತಿಸಲು ಅನುಕೂಲವಾಗುವಮತೆ ವಿವರ ಬರೆದಕಾಗದ ಜೊತೆಗಿಡಬೇಕು. ಆಗ ಸ್ಕ್ಯಾನ್‌ ಮಾಡುವಾಗ ೨೪೫ಸಂಖ್ಯೆಯ  ಕಟ್ಟಿನಲ್ಲಿ , ೨೪೫ ಎ , ೨೪೫ ಬಿ , ೨೪೫ ಸಿ ಎಂಬ ಮೂರುಭಾಗಗಳು ಪ್ರತ್ಯೇಕವಾಗಿ ದಾಖಲಾಗುತ್ತವೆ. ಒಂದು ಕೃತಿಯನ್ನುಸ್ಕ್ಯಾನ್‌ ಮಾಡುವ ಮುಂಚೆಈ ಅಂಶಗಳನ್ನು ಗುರುತಿಸುವುದ ಅಗತ್ಯ. ಜೊತೆಗೆ ಯಾವುದಾದರೂ ಗರಿ ಇಲ್ಲದಿದ್ದರೆ ,ಒಂದು ಬದಿ  ಖಾಲಿ ಇದ್ದರೆ , ಅನ್ಯಭಾಷೆಯ ಗರಿಇದ್ದರೆ ಅದನ್ನು ದಾಖಲಿಸಬೇಕು. ಕೃತಿಯನ್ನು ಡಿಜಿಟಲೈಜ್‌ಮಾಡುವ ಮೊದಲು ಈ ಅಂಶವಿರುವ ದಾಖಲೆಯನ್ನು ಸ್ಕ್ಯಾನ್‌ ಮಾಡಿ ಕೃತಿಯ ಫೋಲ್ಡರ್‌ನಲ್ಲಿ ಹಾಕಿರ ಬೇಕು. ಇಷ್ಟಾದ  ಮೇಲೆ  ೧- ೭೮  ಗರಿಗಳಿರುವ ಕಟ್ಟಿನಲ್ಲಿ ಒಟ್ಟು ೯೬ ಪುಟಗಳಿರಬೇಕು ೧೮ ಮತ್ತು ೬೨ ಸಂಖ್ಯಕ್ಯೆಯ  ೨ ಗರಿ ಇಲ್ಲದಿರಬಹುದು  ಮತ್ತು ೬೪ ಮತ್ತು ೫೬ ನೆಯ ಗರಿಗಳ ಒಂದು ಬದಿಯಲ್ಲಿ ಬರಹ ಇದ್ದು ಇನ್ನೊಂದು ಬದಿಖಾಲಿ ಇರಬಹದು ಆಗ ಆ ಕಟ್ಟಿನಲ್ಲಿರು ೩೪೫ ಎ ಸಂಖ್ಯೆ ಕೃತಿಯ ಒಟ್ಟು ಪುಟಗಳ ಸಂಖ್ಯೆ ೧೫೬ -೬= ೧೫೦ ಆಗುವುದ. ಇದೇ ತತ್ವವನ್ನು ಎಲ್ಲ  ಗರಿಗಳಿಗೆ ಸಂಖ್ಯೆ ಹಾಕುವಾಗ ಪಾಲಿಸುವುದು ಅಗತ್ಯ. ಈ ಎಲ್ಲ ಪ್ರಕ್ರಿಯೆಗಳ ನಂತರ ಕೃತಿಯು ಸ್ಕ್ಯಾನಿಂಗ್‌ಗೆ ಸಿದ್ದವಾಗಿದೆ ಎನ್ನಬಹುದು.
ಎರಡನಯ ಮಜಲು ಸ್ಕ್ಯಾನಿಂಗ್‌. ಈ ಮೊದಲು ಹಸ್ತಪ್ರತಿಗಳನ್ನು ಆಧುನಿಕತಂತ್ರ ಜ್ಞಾನ ಬಳಸಿ ಸಂಗ್ರಹಿಸುವ ಪ್ರಯತ್ನಮಾಡಲಾಗಿದೆ. ಅದಕ್ಕೆ ಕೇಂದ್ರ ರ್ಕಾರದ ಒತ್ತಾಸೆಯೂಇದೆ. ಬಹುತೇಕ ಓರಿಯಂಟಲ್‌ ಮ್ಯಾನುಸ್ಕ್ರಪ್ಟ್‌ ಲೈವ್ರರಿಗಳಲ್ಲಿ  ಮತ್ತು ಬೃಹತ್‌ ಸಂಗ್ರಹಗಳಲ್ಲಿ ವ್ಯಾಪಕವಾಗಿ ಹಸ್ತ ಪ್ರತಿಗಳನ್ನು ಮೈಕ್ರೋ ಫೀಲ್ಮ್‌ ಮಾಡಿ  ಸಂಗ್ರಹಿಸಿ ಇಡಲಾಗಿದೆ.ಆದರೆ ಈ ಕೃತಿಗಳನ್ನು ಅಧ್ಯಯನ ಮಾಡಲು ಮೈಕ್ರೋಫಿಲ್ಮ್‌ರೀಡರ್‌  ಎಂಬ ಉಪಕರಣದ  ಅಗತ್ಯವಿದೆ. ಜೊತೆಗ ಮೈಕ್ರೋ ಫೀಲ್ಮ್‌ ಅನ್ನು ಹೊರಗಡೆ ಕೊಡಲಾಗುವುದಿಲ್ಲ.ಹೀಗಾಗಿ ಅದನ್ನುಬಳಸಿ ಅಧ್ಯಯನ ಮಾಡುವವರ ಸಂಖ್ಯೆಯು ಬಹು ವಿರಳ. ಜೊತೆಗೆ ಮೈಕ್ರೋಫಿಲ್ ಬಳಸಿ ಓದುವಾಗ  ನೂರನೆಯ ಪುಟ ಓದಿ ನಂತರ ಇಪ್ಪತ್ತನೆಯ ಪುಟಕ್ಕೆ ಹೋಗಬೇಕೆಂದರೆ ತಕ್ಷಣವಾಪಸ್ಸು ಹೋಗುವುದು ಕಷ್ಟದ ಕೆಲಸ.  ಅದೂ ಅಲ್ಲದೆ ಮೈಕ್ರೋಫಿಲ್ಮಗಳು ರಾಸಾಯನಿಕವಸ್ತುಗಳನ್ನು ಒಳಗೊಂಡಿರುವವು. ಬಹಳ ಕಾಲದ ವರೆಗೆ ಬಳಕೆ ಮಾಡದಿದ್ದರೆ ಅಥವ ಕಾಲಕಾಲಕ್ಕೆ ನಿರ್ವಹಣೆ ಮಾಡದಿದ್ದರೆಹಾಳಾಗುವ ಸಂಭವವೂ ಇದೆ. ಇತ್ತೀಚಿನ ತಂತ್ರ ಜ್ಞಾನದಿಂದ ಫೀಷರ್‌ ಎಂಬತಂತ್ರ ಜ್ಞಾನ ಬಳಸಿ ಹಲವು ದೋಷಗಳನ್ನು ನಿವಾರಿಸಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಮೂರು ಅಂಗುಲ ಉದ್ದ ಮತ್ತು ಎರಡು ಅಂಗುಲ ಅಗಲದ ಪ್ಲಾಸ್ಟಿಕ್‌ಕಾರ್ಡಿನಲ್ಲಿ ಸುಮಾರು ನುರಾರುಪುಟಗಳ ಮಾಹಿತಿಯನ್ನು ಸಂಗ್ರಹಿಸಬಹುದು. ಇದನ್ನು ಓದಲು ಅನುವಾಗುವ ಯಂತ್ರವಿದೆ. ಅದರ ಸಹಾಯದಿಂದ ಅಕ್ಷರಗಳನ್ನು ಓದುಗನಿಗೆ ಅನುಕೂಲವಾವಂತೆ  ಗಾತ್ರ ಮತ್ತು ಬಣ್ಣ ಬದಲಾಯಿಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ೩೦೦ ಪುಟಗಳ ಕೃತಿಯಲ್ಲಿ ಯಾವುದೇ ಪುಟಬೇಕಾದರೂ  ಒಂದು ಗುಂಡಿ ಅದುಮಿದರೆ ಸಾಕು ಬೇಕಾದ ಪುಟಕ್ಕೆ ಹೋಗುವ ಸೌಲಭ್ಯವಿದೆ. ವಿದೇಶಗಳಲ್ಲಿ ಈ ಸೌಲಭ್ಯ ಲಭ್ಯ. ನಮ್ಮ ಲ್ಲಿಯೂ ಪ್ರತಿಷ್ಠಿತ ಸಂಸ್ಥೆಗಳಿಲ್ಲಿ ಇವೆ. ನಾನು ಗಮನಿಸಿದಂತೆ ಬೆಂಗಳೂರಿನ ಥಿಯಾಲಜಿ ಕಾಲೇಜಿ ಗ್ರಂಥಾಲಯದಲ್ಲಿ ಈ ಸೌಲಭ್ಯವಿದೆ.ಕೆಲವೇ ಸಂಶೋಧಕರು ಇದರ ಉಪಯೋಗ ಪಡೆಯುತಿದ್ದಾರೆ.ಇದರ ವ್ಯಾಪಕ ಉಪಯೋಗ ಸಾಮಾನ್ಯರಿಗೆ ಸಾಧ್ಯವಿಲ್ಲ.
ಈ ಎಲ್ಲ ಅಂಶಗಳನ್ನು ಗಮನಿಸಿ ಸ್ಕ್ಯಾನ್‌ ಮಾಡುವ ಸುಲಭದ ಮತ್ತು ಸರಳ ವಿಧನವನ್ನು ಅಳವಡಿಕೊಂಡೆವು.ನಾವು ಬಳಸಿದ್ದು ಸಾಧಾರಣ ಎಲ್ಲ ಕಚೇರಿಗಳಲ್ಲಿ ಇರುವ ತ್ರೀ ಇನ್‌ ಒನ್‌ ಉಪಕರಣ ದಲ್ಲಿರುವ ಸ್ಕ್ಯಾನರ್‌ ಅನ್ನು. ಇದಕ್ಕೆ ತನ್ನದೇ ಆದ ಮಿತಿಇದೆ. ಮೊದಲನೆಯದಾಗಿ ಇದರಲ್ಲಿನ   A-4 ಅಳತೆಯ ದಾಖಲೆಗಳನ್ನು ಮಾತ್ರ ಸ್ಕ್ಯಾನ್‌ಮಾಡಬಹದು. ಎರಡನೆಯದಾಗಿ ಗರಿಗಳ ಮೇಲೆ ಸ್ಕ್ಯಾನ್‌ಮಾಡುವಾಗ ಪ್ರಖರ ಬೆಳಕು ಬೀಳುವುದರಿಂ ಹಾಳಾಗುವ ಸಾಧ್ಯತೆಯೂ ಇದೆ.ಅಲ್ಲಲ್ಲದೆ ಇದರಲ್ಲಿ   ಒಂದು ಸಲ ಸ್ಕ್ಯಾನ್‌ಮಾಡಲು ಹಲವು ನಿಮಿಷ ಹಿಡಿಯುವುದು.ಆದರೆ ಇದರ ಒಂದೇ ಅನುಕೂಲ ಎಂದರೆ ವೆಚ್ಚ ದ ಬಾಬ್ತಿನಲ್ಲಿ ಬಹು ಅಗ್ಗ. ಹೆಚ್ಚು ತಾಂತ್ರಿಕ ಕ್ಲಿಷ್ಟತೆ ಇಲ್ಲ. ಆದರೆ ಅಮೂಲ್ಯ ದಾಖಲೆಗಳನ್ನು ಸ್ಕ್ಯಾನ್‌  ಮಾಡಲು ಇದರ ಬಳಕೆ ಸಲ್ಲ.
ಸುರಕ್ಷಿತ ಮತ್ತು ಸೂಕ್ತ ವಿಧಾನವೆಂದರೆ ಫೋಟೋ ಸ್ಕ್ಯಾನಿಂಗ್‌. ಮೊಟ್ಟ ಮೊದಲನೆಯದಾಗಿ ಹೈ ಎಂಡ್‌ ಕ್ಯಾಮರಾ ಅತ್ಯಗತ್ಯ. ಅದು ವೆಚ್ಚದ ಬಾಬ್ತು. ಜೊತೆಗ ವಿಶೇಷ  ಸ್ಕ್ಯಾನಿಂಗ್‌ ಸ್ಟ್ಯಾಂಡ್‌ ಬೇಕು . ಮತ್ತು ಪರಿಣಿತ ಛಾಯಾಗ್ರಾಹಕನು ಇರಲೇ ಬೇಕು.ಇದರ ಅನುಕೂಲ ಎಂದರೆ ಯವದೇ ಅಳತಯೆಯ ಗರಿಗಳನ್ನು ಸ್ಕ್ಯಾನ್‌ಮಾಡಬಹುದು ಎರಡನೆಯದಾಗಿ ಗರಿಗಲು ಹಾಳಾಗುವುದಲ್ಲ. ಚಿತ್ರಗಳ ಗುಣಮಟ್ಟ ಉತ್ತಮವಾಗಿರುವುದು. ಕೊನೆಯದಾಗಿ ಇದು ತುಲನಾತ್ಮಕವಾಗಿ ಸಮಯದ ಉಳಿತಾಯ ಮಾಡುವುದು. ಆದರೆ ಇದು ಬಹು ದುಬಾರಿ.
ನನಗೆ ತಿಳಿದಂತೆ ಒಂದು ಸಲ ಸ್ಕ್ಯಾನ್‌ ಮಾಡಲು ಚೌಕಾಸಿ ಮಾಡಿದರೂ ೧೦ ರುಪಾಯಿ ವೆಚ್ಚಾಗವುದು. ಅಂದರೆ  ಸ್ಕ್ಯಾನಿಂಗ್‌ಗೆ ಲಕ್ಷಾಂತರ ರೂಪಾಯಿ ಬೇಕು .ಇದು ವಿಶೆಷ ಕೆಲಸವಾದ್ದರಿಂದ ಮಾಡುವವರು ವಿರಳ. ಅಲ್ಲದೆ ಸ್ಕ್ಯಾನ್‌ಪೂರ್ವದ ಮತ್ತು ನಂತರದ ಕೆಲಸಕ್ಕೆ ಹೆಚ್ಚಿನ ಕುಶಲತೆ,ಸಮಯ ಮತ್ತು ಶ್ರಮಗತ್ಯ.. ಬರಿ ಸ್ಕ್ಯಾನ್‌  ಮಾಡಿ ಸಿ. ಡಿ ಯಲ್ಲಿ ಹಾಕಿ ದರೆ ಏನೂ ಉಪಯೋಗ ವಾಗದು.
ನಾಲ್ಕನೆಯ ದಿನದ ವೈಶಿಷ್ಷಟ್ಯವೆಂದರೆ ಬಿ. ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅವರು ಬರಹದ ವಿಧಿವಿಧಾನಗಳು ಕಾಲದಿಂದ ಕಾಲಕ್ಕೆ ಬದಲಾದ ಬಗೆಯನ್ನು ವಿವರಿಸಿದರು. ಪ್ರಾಚೀನ ಜ್ಞಾನವನ್ನು ಆರ್ವಾಚೀನ ತಂತ್ರಜ್ಞಾನ ಬಳಸಿ ಸಂರಕ್ಷಿಸುವ, ಅಧ್ಯಯನಕ್ಕೆ ಒದಗಿಸುವ ಅಗತ್ಯವನ್ನುತಿಳಿಸಿದರು ಮತ್ತು ಸಂಸ್ಥೆಯ ನಿವೃತ್ತ ಗೌರವ ಕಾರ್ಯದರ್ಶಿಗಳಾದ ಎಸ್‌.ವಿ. ಶ್ರೀನಿವಾಸರಾವ್‌ ಅವರು ಹಸ್ತಪ್ರತಿ ಅಧ್ಯಯನದ ಪ್ರಾಮುಖ್ಯತೆ ಕುರಿತು ಹೇಳಿದರು. ಕಾರ್ಯಾಗಾರದಲ್ಲಿ ಪ್ರತಿತ್ಯವೂ ಉತ್ತಮವಾಗಿ  ಕಾರ್ಯನಿರ್ವಹಿಸಿದ ಆಭ್ಯರ್ಥಿಗಳ ತಂಡಕ್ಕೆ  ಬಹುಮಾನ ಪ್ರದಾನ ಮಾಡಿದರು. ವಿದ್ಯಾರ್ಥಿಗಳಿಗಂತೂ ಸಂಭ್ರಮವೇ ಸಂಭ್ರಮ. ಅವರ ಕಾಲೇಜಿನ ಗುರುಗಳಿಗೆ ದೂರವಾಣಿಯ ಮೂಲಕ ಸಂತಸ ಹಂಚಿಕೊಂಡರು. ಪ್ರತಿದಿನವೂ ಉತ್ತಮ  ಕಾರ್ಯನಿರ್ವಣೆ ಮಾಡಿದವರನ್ನು ಗುರುತಿಸಿ ಗೌರವಿಸುವ ಈ ನಡೆ ಕೆಲಸದ ಮೇಲೂ ಪರಿಣಾಮಬೀರಿತು. ಎಲ್ಲ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕವಾಗಿ ಚುರುಕಾಗಿ ಕೆಲಸ ಮಾಡ ತೊಡಗಿದರು.

ಅವರಿಗೆ ಶ್ರೀಮತಿ ಸೀತಾಲಕ್ಷ್ಮಿ, ನಮ್ಮ ಅಭಿಯಾನದತಾಂತ್ರಿಕ ಸಲಹೆಗಾರರು. ಫೋಟೋ ಸ್ಕ್ಯಾನಿಂಗ್‌ ಮತ್ತು ಹ್ಯಾಂಢ್‌ಸ್ಕ್ಯಾನಿಂಗ್‌ ಪ್ರಾತ್ಯಕ್ಷಿಕೆ ತೋರಿಸಿ ಅದರಲ್ಲಿನ ತಂತ್ರಾಂಶಗಳನ್ನು ಸೂಕ್ಷ್ಮವಾಗಿ ಸರಳವಾಗಿ ಮನದಟ್ಟು ಮಾಡಿಸಿದರು.   ವೃತ್ತಿಯಿಂದ ಇಂಜನಿಯರ್‌ ಆಗಿರುವ ಅವರು, ವಿದೇಶದಲ್ಲಿ ಅನುಭವ ಪಡೆದಿರುವವರು.  ಹೇಗೆ ಅನೇಕ ವೃತ್ತಿ ಪರಿಣಿತರು ಈ ಅಭಿಯಾನದಲ್ಲಿ  ಆನ್‌ನ್‌ಲೈನ್‌ ಕೆಲಸದಲ್ಲಿ  ಸಹಭಾಗಿಗಳಾಗಿರುವರು ಎಂಬ ಅಂಶವನ್ನು ತಿಳಿಸಿದಾಗ ವಿದ್ಯಾರ್ಥಿಗಳಿಗೆ ತಾವೂ ಈ ಕಾರ್ಯಾಗಾರದಲ್ಲಿ  ಭಾಗಿಯಾಗಿರುವುದು ಅಭಿಮಾನ ವೆನಿಸಿತು.

ಇಂದಿನ ಇನ್ನೊಂದು ವಿಶೇಷವೆಂದರೆ ಮಿಥಿಕ್‌ ಸೊಸೈಟಿಯಲ್ಲಿ ಸಂಶೋಧಕರಾದ  ಶ್ರೀಜಯಸಿಂಹ ಅವರಿಂದ  ಹಸ್ತಪ್ರತಿ . ಕುರಿತಾದ ಪವರ್‌ಪಾಯಿಂಟ್‌ ಪ್ರಾತ್ಯಕ್ಷಿಕೆ.ಅವರ ವಿವರಣೆ ಸಮಗ್ರವಾಗಿದ್ದು ಮಕ್ಕಳು  ಈವರೆಗೆ  ಕಲಿತದ್ದೆನ್ನೆಲ್ಲ ಮನದಟ್ಟು ಮಾಡಿಸಿತು.ಕೆಲಸದ ಭರದಲ್ಲಿ ಸಂಜೆ ಯಾದದ್ದು ಗೊತ್ತಾಗಲೇ ಇಲ್ಲ.