Friday, February 28, 2014

ಸದಸ್ಯರ ಕವಿಗೋಷ್ಠಿ






ಪ್ರೊ|| ಜಿ.ಅಬ್ದುಲ್ ಬಷೀರ್ ಪ್ರೊ|| ಎಂ.ಎಚ್.ಕೃಷ್ಣಯ್ಯ
ಬಿ.ರ್.ರವೀಂದ್ರನಾಥ್ ಗೌರವಾಧ್ಯಕ್ಷರು
ಗೌ|| ಕಾರ‍್ಯದರ್ಶಿಗಳು                                                                                ಎಂ.ಎಸ್.ರಾiಪ್ರಸಾದ್
                                                                                                                 ಗೌ|| ಕೋಶಾಧಿಕಾರಿಗಳು

                                                                               
                                                                                             













                                                   ‘ಕವಿ ಸ ಮ್ಮೇಳನ’

  ಮಂಗಳವಾರ ಸಂಜೆ  ಬಿ. ಎಂ.ಶ್ರೀ  ಸಭಾಂಗಣ ಬಹುಪಾಲು  ಎಂದಿಗಿಂತ ಹೆಚ್ಚಾಗಿ    ತುಂಬಿತ್ತು  .ಬಹುತೇಕರು   ಹಿರಿಯ ನಾಗರೀಕರೇ.      ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು. ಕಾರಣ ಕೇಳುವ ಕಿವಿಗಳ  ಜತೆ  ಹಾಡುವ ಕವಿಗಳೂ ಅಧಿಕವಾಗಿದ್ದರು.ಸದಸ್ಯರ ಕವಿಗೋಷ್ಠಿ ಇಷ್ಟು ಜನ ಬಂದಿರುವುದು ಅಚ್ಚರಿದಾಯಕವಾಗಿತ್ತು.ಯುವ ಕವಿಗೋಷ್ಠಿಗಳಲ್ಲಿ ಸಾಧಾರಣವಾಗಿ  ಮುದ್ದಾಂ ಕವಿಗಳೆ ಅಧಿಕ. ಆಗಿಂದಾಗಲೇ ಹೊಸೆದ ಬಿಸಿ ಕವನಗಳು ಬಹಳ. ಇಲ್ಲಿ ಮಾತ್ರ ಅಪವಾದ. ಅನೇಕರು ತಮ್ಮ ಯೌವ್ವನದ ದಿನಗಳಲ್ಲಿ  ಬರೆದ ಕವಿತೆಗಳನ್ನು ಹೆಕ್ಕಿತಂದಿದ್ದರೆ ಹಲವರು  ಸಮಕಾಲೀನ ಪರಿಸ್ಥಿತಿಗೆ ಸ್ಪಂದಿಸಿ ವ್ಯಂಗ್ಯಭರಿತ ಚುಟುಕಗಳನ್ನು ಬರೆದಿದ್ದರು. ಅವರ ಅನುಭವ ತುಂಬಿದ ಕವಿತೆಗಳನ್ನು ಪ್ರಕಟಿಸುವುದಾಗಿ  ಕಾರ್ತಿಯದ
ರ್ರ್ರ್ಸಿಶಿಗಳು   ತಿಳಿಸಿದಾಗ ಚಪ್ಪಾಳೆಯ ಸುರಿಮಳೆ. ಆದರೆ ಅವರ ಕವನಗಳ  ಸಾಫ್ಟ ಕಾಪಿಯನ್ನು ಈ. ಮೇಲ್‌ಮುಖಾಂತರ ಕಳುಹಿಸಿದರೆ ಮಾತ್ರ ಬ್ಲಾಗ್‌ಅಲ್ಲಿ ಹಾಕಲು ಅನುಕೂಲ, ಎಂದಾಗ  ನೀರವ ಮೌನ. ಕಾರಣ. ನಮಗೆ ಮೇಲು  ಮತ್ತು ಫಿಮೇಲು ಮಾತ್ರ ಗೊತ್ತು 
ಇ-. ಮೇಲು  ಅರಿಯೆವು ಎಂದು ಒಬ್ಬರು ಹೇಳಿದಾಗ ಎಲ್ಲರೂ ಹೌದು ಹೌದೆಂದು ದನಿಗೂಡಿಸಿದರು. ನಿಮ್ಮ ಮಕ್ಕಳು ಮೊಮ್ಮಕ್ಕಳಿಗೆ ಪೂಸಿ ಹೊಡೆದು ಮೇಲು ಕಳುಹಿಸಿ, ಎಂದಾಗ ನೋಡೋಣ ಎಂದು ಮೇಲೆ ನೋಡಿದರು. .ಮೂರುದಿನ ಕಾದು ಬಂದಷ್ಟನ್ನು   ಇಲ್ಲಿ ನೀಡಲಾಗಿದೆ.
ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ.ವಿ. ನಾರಾಯಣ ಅವರು ಭರತಪ್ಪನ ಸಂಸಾರ ಸಾಂಗತ್ಯ ಓದುವ ಮೂಲಕ ಕಾರ್ಯಕ್ರಮಕ್ಕೆ ಕಳೆ ಕೊಟ್ಟರು.




                        
                                                           ಅನಾಥರು-
                                                       -     ಎಂ.ಎಸ್. ರಾಧಕೃಷ್ಣ 






ಅನಾಥರಾದೆವು ನಾವಿಂದು
ಇದ್ದಿಬ್ಬರ ಮಕ್ಕಳ
ಅಮೆರಿಕೆಗೆ ಕೊಟ್ಟು
ಭಾರತೀಯತೆಯ ಕಳೆದುಕೊಂಡರು
ಅಮೆರಿಕ ಪೌರತ್ವ ಪಡೆದುಕೊಂಡರು.

ನಾವಿಬ್ಬರಿಲ್ಲಿ
ಅವರಿಬ್ಬರಲ್ಲಿ
ಕಣ್ಣೆರಡೂ, ಅಲ್ಲಿರಲು
ನಾವೇನ ಕಂಡೀವಿಲ್ಲಿ ?

ಹೊಸ ಧರ್ಮ-ಕರ್ವ್ಮಗಳಿಲ್ಲಿ
ಆಧುನೀಕಥೆಯ ಮರೀಚಿಕೆಯಲ್ಲಿ
ಇವೆರಡರ ನಡುವೆ ಸಿಲುಕಿ ಇಬ್ಬಂಗಿಯಾಗಿ
ಅನಾತರಾದೆವು ನಾವಿಂದು
ಬರಲಾರದೇನೋ ಜೀವನೋತ್ಸಾಹ
ಇನ್ನೆಂದೂ
ಎಂದೆನುತಿಸಿದೆ
ನಮಗಿಂದು


ಎಂ ಎಸ್‌ ಭಾಸ್ಕರ್‌

ದೇವರೇ ನೀನೇಕೆ ರಸ್ತೆಗಿಳಿದೆ - ನಾಗರತ್ನ ಚಂದ್ರ ಶೇಖರ್‌

ದೇವರೇ ನೀನೇಕೆ ರಸ್ತೆಗಿಳಿದೆ ?
ನಾಲ್ಕು ಗೋಡೆಗಳ ಗುಡಿಯೊಳಗಿರದೆ
ಛಳಿ, ಮಳೆ, ಬಿಸಿಲುಗಾಳಿಗಳಿಗೆ ಎದೆಯೊಡ್ಡಿ
ರಸ್ತೆ ಬದಿ ಗೋಡೆಗೊರಗಿ, ಮರದ ಕೆಳಗೆ ಮನೆಮಾಡಿ ||

ಮನೆಚಿiಳಗಿನ ಅಜ್ಜ ಅಜ್ಜಿಯರೆಲ್ಲಾ ನಿನ್ನ ಮರೆತು
ವೃದ್ದಾಶ್ರಮಗಳನು ಹುಡುಕಿ ಹೊರಟಾಗ
ಭಕ್ತ ಕೋಟಿಯನು ರಕ್ಷಿಸಲು
ದಾರಿ ಕಾಣದೆ ಸತ್ಯಾಗ್ರಹ ಹೋಡುತಿರುವೆಚಿii ? ||

ಧೂಪ, ದೀಪ, ಅಭಿಷೇಕಗಳು ನೀರಾಗಿ
ಮಂತ್ರ,ತಂತ್ರಗಳ ಅಬ್ಬರದಿ ಮಂಕಾಗಿ
ಹೊಸ ಮನೆಗಳ ಹಳೆ ಫೋಟೋಗಳಿಂದ ನಿವೃತ್ತನಾಗಿ
ಗುಜರಿ ಅಚಿಡಿಗಳಿಗೆ ಹೋಗಲಾರದೆ ಅತಂತ್ರನಾಗಿ
|| ನೀನೇಕೆ ರಸ್ತೆಗಿಳಿದೆ ಓ ದೇವರೇ ||

ಎಲ್ಲಾದರು ಇರು, ಎಚಿಥಾದರು ಇರು
ಬೇಡಿದ ವರಗಳನು ಕೊಡುತಲಿರು
ರಾತ್ರಿ ವೇಳೆ ಗಸ್ತು ತಿರುಗುತ
ಒಚಿಟಿ ಮಹಿಳೆಚಿiರ ಮಾನ ರಕ್ಷಿಸು

ಛಿನ್ನದೊಡವೆಗಳ ಗೊಡವೆಬಿಟ್ಟು
ಪಟ್ಟೆ ಪ್ಭೆತಾಂಬರ ಕಳಚಿಬಿಟ್ಟು
ಭಗ್ನನಾಗಿ, ನಗ್ನನಾಗಿ ಬೀದಿಗಿಳಿದುಬಿಟ್ಟೆ
ಆಧುನಿPತೆಯ ಪ್ರವಾಹದಲ್ಲಿ ಮುಳುಗಿ ಬಿಟ್ಟೆಯಾ ?
ದೇವರೇ ನೀನೇಕೆ ಬೀದಿಗಿಳಿದೆ ?
ನಾಲ್ಕು ಗೋಡೆಗಳ ಗುಡಿಯೊಳಗಿಂದ !

’ಭ್ರಮೆ ’   ಡಾ.ಕೆ. ರಮಾನಂದ

ನವಜೀವನದ ಕಲ್ಪನೆಯಿಚಿದ
ನಿನ್ನನ್ನೆ ನೆನೆಸುತ್ತಾಆ ಇದ್ದಾಗ
ತಕ್ಷಣ ಬಂದಿತು ವರ್ಗಾವಣೆಯ ಆದೇಶ
ರಾತ್ರೋರಾತ್ರಿ ಹೊರಡುವಾತುರ
ಇಲ್ಲದಿರೆ ಸಂಬಳವಿಲ್ಲದ ರಹದಾರಿಯಲ್ಲಿ
ನಡೆಯಬೇಕು ಪರಿಯೆ
ವಿವಾಹ ಸುಂದರ ಸ್ವಪ್ನ ಮನಕಲುಕುವ
ಭಾವನೆಗಳಿಗಿಲ್ಲಿ ತಾವು
ವಿಧೀಯ ಪಾದಪದ್ಮಂಗಳಿಗೆರಗುವುದಕ್ಕಿಂತಲೂ
ಆದೇಶಕ್ಕೆ ತಲೆಬಾಗಬೇಕಾದ ಪರಿಸ್ಥಿತಿ
ಸಿಹಿಯಿಲ್ಲ ಸವಿಯಿಲ್ಲ ಎಲ್ಲ ಒಗರು
ಜೇವನವೇ ಅಷ್ಟು
ನಂಬಲಾಗದ ಭ್ರಮೆ.

ನಿದ್ದೆ- ಹ. ನಾಗರಾಜು

ನಿದ್ದೆ ---- ನಿದ್ದೆ ---- ನಿದ್ದೆ
ನಾಬಸ್ಸಿನಲಿ ತೂಗಡಿಸಿ ಬಿದ್ದೆ !!
ದಂತೆಗಲಾಟೆಯಲೂ ನೀನಿದ್ದೆ
ಹರಿಕಥೆ ಕೇಳುವಾಗಲೂ ನೀನಿದ್ದೆ ||
ಸಭಾಭಾಷಣಗಲಾಲಿಸುವಾಗ ನೀನಾವರಿದ್ದೆ ||

ಪರೀಕ್ಷಾ ಸಮಯದಲೀ
ನಾ ಈದುವಾಸಮಯದಲೀ ;
ನೀನಾವಗಲೋ ಆವರಿಸಿದ್ದೆ
ಫಲಿತಾಂಶದಲಿ ನೀ ಕೈಕೊತ್ತಿದ್ದೆ ||

ಶಾಲಾ ರಜೆಯಲ್ಲಿ ನಾ
ಕೈ ಜೋಡಿಸಿ ಕರೆದರೂ ನೀ
ಏತಕೆ ಬಾರದೇ ಹೋದೆ ?
ನಿದ್ದೆ ---- ಆಗ ನೀ ಎಲ್ಲಿದ್ದೆ ?

ಕಥೆ ಕಾದಂಬರಿಗಳ ನಾ ಓದುತಲಿರಲು
ಬರಲಿಲ್ಲ ನೀನು, ಏತಕ್ಕೆ ?
ನಾಟಕ ಸಿನೆಮಾಗಳ ನೋಡುತಲಿರಲು
ಆಗಲೂ ನೀ ಬಾರಲಿಲ್ಲವೇಕೆ?

ನಿನ್ನ ಆಗಮನಕ್ಕಾಗಿ ಹಾತೊರೆಯುವರು ಬಹಳ !
ಮೊರೆ ಹೋಗುತಲಿಹರು ಗುಳಿಗೆ ಮಾತ್ರೆಗಳ !!
ಕೆಲವರಿಗೆ ನೀ ಬೇಕು ! ಕೆಲವರಿಗೆ ನೀ ಬೇಡ !
ನೀನಮ್ಮ ನಾಗಶಚಿiನನ ಭಂಟ ಸಚಿದೇಹ ಬೇಡ !!

ಹತ್ಯಾಚಾರ- ಭಾರತಿ ರವೀಂದ್ರ

ಅನಾದಿ ಕಾಲದಿಂದ ಹೇಳುತ್ತಿರುವರು
ಹೆಣ್ಣು ಒಂದು ಶಕ್ತಿ, ದೇವತೆ ಎಂದು
ಸತ್ಯಸಂಗತಿಯೆಂದರೆ ಇದೊಂದು ವಿರೋಧಾಭಾಸ
ಈ ಅತಿಮಾನುಷ ಶಕ್ತಿಗೆ ಹೋಲಿಸದೆ
ಹೆಣ್ಣನ್ನೂ ಬದುಕಲು ಬಿಡಿ ಸಾದಾ ಮನುಷ್ಯಳಂತೆ || ೧ ||

ಪುರಾತನ ಕಾಲದಿಂದಲೂ ಸತತವಾಗಿ
ನಡೆದಿದೆ ಹೆಣ್ಣಿನ ಮಾನಸಿಕ, ದೈಹಿಕ ಅತ್ಯಾಚಾರ
ಇದಕೆ ಸಾqಯಾಗಿಹರು ಸೀತೆ, ದ್ರೌಪದಿಯರು
ಈಗಲೂ ನಮ್ಮನ್ನು ಸುತ್ತುವರೆದಿದ್ದರೆ
ದುರ್ಯೋಧನ, ಕೀಚಕ, ರಾವಣರು || ೨ ||

ಇಚಿದು ಮಿತಿ ಮೀರಿ ನಡೆಯುತ್ತಿರುವ
ದೌರ್ಜನ್ಯ, ಅತ್ಯಾಚಾರಗಳಚಿತಹ ದುಷ್ಸೃತ್ಯಗಳಿಗೆ
ಬಲಿಯಾಗಿ ಪ್ರಾಣತೆತ್ತ ಆತ್ಮಗಳಿಗೆ
ಶಾಂತಿ ಕೋರುವ ಬದಲು, ಇದಕೆ ನಾವಾದೆವಲ್ಲಾ
ಸಾಕ್ಷಿ ಎಂದು ತಲೆ ತಗ್ಗಿಸುಂತಾಗಿದೆ || ೩ ||

ಇನ್ನಾದರೂ ಎಚ್ಚೆತ್ತುಕೊಳ್ಳಲಿ ಯುವಜನತೆ
ಸುಸಂಸ್ಕೃತರಾಗಿ ನಿಲ್ಲಿಸಲಿ ಈ ಹತ್ಯಾಚಾರ
ಹೂವು ಅರಳುವ ಮೊದಲೇ
ಹೊಸಕದಿರಿ ಅವಳ ಜೀವನವನ್ನು
ಧಿಕ್ಕಾರವಿರಲಿ ಹೆಣ್ಣುಬಾಕ ಕಾಮಾಂಧರಿಗೆ || ೪ ||
ಪರಿಸರ ಕಾಳಜಿ ಮರದ ಅಳಲು

ಹೇಳು ಮಾನವಾ | ಏನು ನಿನ್ನ ಕೊಡುಗೆ |
ಪರಿಸರಕೆ ಏನು ನೀ ನೀಡಿದೆ |

ಮಣ್ಣಿನಲ್ಲಿ ನಾ ಹುಟ್ಟಿ ಮರವಾಗಿ ಬೆಳೆಯೆ
ಹೂವು ಹಣ್ಣು ಬೀಜ ಪ್ರಾಣಿ ಪಕ್ಷಿಗೆ |
ಅದರಲೂ ನಿನಗೆ ನಾಪಾಲು ನೀಡಿದೆ
ಜೇನು ಗೂಡಿಗೆ ನಾನೆ ನೆರಳು ನೀಡಿದೆ.
ಬೇಗ ಬೇಗ ಓಡಿ ಬರುವೆ | ಜೇನು ಸವಿಯಲು |
ಸಿಹಿ ಜೀವನ ಸವಿಯಲು
ಹೇಳು ಮಾನವಾ | ಏನು ನೀ ನೀಡಿದೆ |

ನೀ ಕೊಟ್ಟ ಕೆಟ್ಟ ಹೊಗೆಯನು ನಾನೆ ಕುಡಿವೆನು
ನಾನೆ ಕೊಡುವೆ ನಿನಗೆ ಉಸಿರ ಗಾಳಿಯ
ಬಿಸಿ ಹಬೆಯ ಕೊಡುವೆ ನೀನು ತಂಪನೆರೆವೆ ನಾನು
ಭೂಮಿ ತಣ್ಣಗಾಗೆ ಮಳೆಯ ನೀರ ಹಿಡಿವೆನಾನು
ಉರವಲಿಗೆ ದಹಿಸುವೆ ನಾನೆನನ್ನನು |
ಹೇ ಮಾನವಾ ಬಿಡು ಬಿಡು ನನ್ನನು

ವಾಯು ಮಲಿನವಾಗಿ ನಿನ್ನಿಂದಲೇ
ರೋಗ ರುಜಿನವೆಲ್ಲಕೂ ನೀನೆ ಕಾರಣ
ನಿನ್ನಿಂದಲೆ ವೃಕ್ಷ ಮಾರಣ ಹೋಮವು
ಕೊಡುವೆ ನೀನೆ ನನಗೆ ಕೊಡಲಿ ಪೆಟ್ಟು ನಾನೆಲ್ಲರಕ್ಷಪೆ
ಕೊಲ್ಲವೆನ್ನನು | ಹೇ ಮಾನವಾ ನೀನು ನಿರ್ದಯಿ...ನೀನು ನಿರ್ದಯಿ

ಕಾಡುಮೇಡು ನಗರವಾಸಿ ನಾನಾಗಿರುವೆ |
ನೀ ಕೊಡುವ ವಸತಿಗೆ ಕೋಟಿ ಕೋಟಿ
ನಾನೆ ಕೊಡುವೆ ಗೂಡು ಊಟ ಎಲ್ಲ ಉಚಿತವು
ಇಲ್ಲಿ ಎಲ್ಲರೂ ತುಂಬ ಸುಖಿಗಳು
ನೀನು ಮಾತ್ರ ಆಶಾಜೀವಿ ಜೀವನಪೂರ |
ಜೀವನಪೂರ ಹೇಳುಮಾಣವಾ ||

ನಡೆಯುವಾತಗೆ ನೆರಳನೀಡಿದ್ದೆ
ಇನ್ನೆಲ್ಲಿಯ ತಂಪುಗಾಳಿ ನೆತ್ತಿಯೆಲ್ಲ ಸುಡಸುಡ
ನೀನೆ ಹೊಗೆಯ ಅನುಭವಿಸು ಹೇ ಮಾನವಾ
ಸಾಲುಮರದ ತಿಮ್ಮಕ್ಕಳ ವ್ಮರೆಯಬೇಡ
ಸಾಲುಸಾಲು ಗಿಡವನೆಡು ಮರವ ಬೆಳಸು
ಇದೇ ನಿನ್ನ ಪರಿಸರ ಪ್ರೇಮವೂ | ಪರಿಸರ ಪ್ರೇಮವೂ|

ಭಾಷೆ -
ಎಂ.ಎಸ್.. ರಾಮಪ್ರಸಾದ


ಕನ್ನಡ ನಮ್ಮ ಮಾತೃ ಭಾಷೆ, ರಾಜ್ಯ ಭಾಷೆ
ಇದಕಿಲ್ಲ ಯಾವುದೇ ತಕರಾರು
ಆದರೂ ಬೇಕು ಅಚಿತರ್ರಾಷ್ಟ್ರೀಯ ಭಾಷೆ ಇಂಗ್ಲಿಷ್
ಇದು ಎಲ್ಲರಿಗೂ ಆಗಿದೆ ಜರೂರು

ಮಂತ್ರಿ ಮಹೋದಯರ ಮಕ್ಕಳ ಆಡು ಭಾಷೆ ಇಂಗ್ಲೀಷ್
ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಇಂಗ್ಲೀಷ್ ಉಸಿರು
ಸರಕಾರಕ್ಕೆ ಎಲ್ಲಿಲ್ಲದ ಪ್ರೇಮ ಕನ್ನಡ ಭಾಷೆಯೆಂದರೆ
ಆದರೆ ಸಾಮಾನ್ಯರ ಬದುಕಿಗೆ ಇಂಗ್ಲಿಷೇ ಆಸರೆ

ಈಭಾಷೆಗಳ ಹೊಡೆದಾಟ ಹೊಸದೇನಲ್ಲ
ಇದು ಹಾಸುಹೊಕ್ಕಾಗಿದೆ ಇತಿಹಾಸದಲ್ಲಿ
ಈ ಜಗ್ಗಾಟಕೆ ಇರುವುದೊಂದೇ ಪರಿಹಾರ
ಜನರೆಲ್ಲಾ ಬಿಟ್ಟರೆ ಭಾಷೆಯ ಮೇಲಿನ ಹಾಹಾಕಾರ





ನನ್ನ ತಂದೆ

ನಮ್ಮ ತಂದೆ ಜನಿಸಿದ್ದು ಮೈಸೂರಿನ ಅಗ್ರಹಾರ
ಅಲ್ಲೇ ಅವರ ಕೊರಳಿಗೆ ಬಿತ್ತು ಜನಿವಾರ
ಹೊಟ್ಟೆಪಾಡಿಗೆ ಬೆಳೆಸಿದರು ಪಚಿiಣ ಬೆಂಗಳಳೂಎಇಗೆ
ಕಷ್ಟಪಟ್ಟು ದುಡಿದರೂ ಬಂದ ಪಗಾರ ಅರೆಹೊಟ್ಟೆಗೆ
ಆದರೂ ಹೇಗೋ ಸರಿದೂಗಿಸಿದರು ಸಂಸಾರದ ಹೊಣೆ
ಎಲ್ಲರೂ ಮೆಚ್ಚಬೇಕು ಅವರ ಈ ಧೋರಣೆ
ಕಡೆಕ್ಷಣದವರೆಗೂ ಎದುರಿಸಿದರು ರೋಗದ ಬವಣೆ
ಆದರೆ ಇಲ್ಲಿಯವರೆಗೂ ಅವರಂತ ತಂದೆ ನಾ ಕಾಣೆ.

ಎಂ. ಎಸ್‌. ರಾಮಪ್ರಸಾದ

ಕರುನಾಡ ಗೀತೆ-ಪ್ರೊ. ಅಬ್ದುಲ್ ಬಷೀರ್‌

ನಮ್ಮ ನಾಡು ನಮ್ಮದು
ಚೆಲುವ ಕನ್ನಡ ನಾಡಿದು
ತಾಯಿ ಮನದೊಲು ದೊಡ್ಡದು
ಸಿರಿಯ ಕನ್ನಡ ಬೀಡಿದು

ಕಾವೇರಿ ತುಂಗಭದ್ರ
ಡಂಕಣ ಡಕಣ ಷರೀಫ
ಸಿರಿಗಂಧ ಚಿನ್ನ ತೇಗ
ಬಸವ ಪಂಪರ ನಾಡಿದು

ಸರ್ವರಾ ಪ್ರೇಮಾದರ
ಕ್ರಿಸ್ತ ಸಿಖ್ ಬೌದ್ಧರಾ
ಹಿಂದೂ ಮುಸ್ಲಿಂ ಏಕತೆ
ಸಚಿತನ ಉದ್ಯಾನವನ

ಬೆಳ್ಗೊಳ ಬೇಲೂರು ಕಲೆ
ತೈಲಪ Pದಂಬ ಜೋಶಿ
ಜೋಗದ ಜಲಪಾತ
ನಾಡಿದು ನಮ್ಮದು ಖ್ಯಾತ

ಚೆನ್ನಮ್ಮ ಸಂಗೊಳ್ಳಿ
ಸ್ವಾತಂತ್ರ ಸಮರದ ಕಿಡಿ
ಒಡೆಯರಾಳಿದ ನಾಡಿದು
ನಮ್ಮ ನಾಡಿದಯು ನಮ್ಮದು

ಟಿಪ್ಪು ಹೈದರರ ನಾಡು
ವಿಧಾನ ಸೌಧದ ಬೀಡು
ವಿಶ್ವೇಶ್ವೆರಯ್ಯ ಕೋಡು
ಕಡಲಾ ಸಿರಿದು ಬೀಡು
ಮಲೆನಾಡ ಸಿರಿಯ ಸೊಬಗು
ಮಡಿಕೇರಿ ಮಂಜು ಮುಸುಕು
ಸಾಹಿತ್ಯ ಸಂಗೀತ ಸುಧೆ
ಕವಿಗಳ ಬೀಡು ನಮ್ಮದು


ಇದ್ದರೆ ಅಚಿತರ
ನೆಮ್ಮದಿ ನಿರಂತರ

ಸದಾಬಯಸುವುದು ಕವಿಮನ
ಕಾವ್ಯ ಕನ್ನಿಕೆಯ ಒಲವನ್ನ

ಕವಿತೆ ಗಿಡದಲ್ಲಿ ಅರಳಿದ ಹೂವು
ಬೆಂಕಿಯಲಿ ಚೆಂದ ಬೆಳಕು

ಹೆಣ್ಣು ಗಂಡಿನ ಬದುಕಿನ
ಕಗ್ಗಂಟು , ನಿಘಂಟು

ಯಾರಿಗೂ ಕಾಣದು ಅದೃಷ್ಟ ಹಣೆಬರಹ
ಆದರೂ ನಿಲ್ಲದು ಪ್ರತಿದಿನ ಕಾಯಕ - ಕಲಹ




ಕವನ-
-
ಎಚ್‌.ಶೇಷಗಿರಿರಾವ್‌
 ಮನಸಿನ  ಅಂಗಳದಿ ಭಾವದಾ  ಗಿಡ ಗಂಟಿ
ಕಾಲಿಡಲು ತಾವಿಲ್ಲ ಬರಿ ಮುಳ್ಳುಕಂಟಿ
ನಡುವೆ ನಳ ನಳಿಸುವ ಒಂದೇ ಹೂವು
 ಮೂಡಿ ಬರೆ ಅದೇ  ಕವನ
ಏರುತಿರೆ ಹಿಮ ಗಿರಿಶಿಖರ
 ನೆರಳಿಲ್ಲ , ನೀರಿಲ್ಲ
ಇಲ್ಲ ಮರ ಮಣ್ಣು
 ಬಿಳಿ ಬಿಟ್ಟು ಬೇರೆಏನು  ಕಾಣದು ಕಣ್ಣು
ಬಿಡುವ ಉಸಿರೂ ಕೂಡಾ ನುಣ್ಣನೆ ಹಿಮಮಣಿ
ಮೂಳೆ ಮುಟ್ಟುವ ಚಳಿಯಲಿ
ಉಕ್ಕುವಾ ಬಿಸಿ  ನೀರ ಬುಗ್ಗೆ
 ಕವನ
ಮೇಲೆ ಧಗಧಗಿಸುವ ಭಾನು
ಜ್ವರವೇರಿರುವ ಭೂಮಿ
ಕಣ್ಣೋಟ ಹರಿವವರೆಗ ಮರಳೇ ಮರಳು
ನಡುವೆ ಕಜ್ಜೂರದ ನೆರಳು
ಒಸರುವ ಸಿಹಿ ನೀರ ಒರತೆ
ಅದುವೆ ಕವಿತೆ

 ಹೊರಗೆ ವಾಹನ ಮೈಕುಗಳ  ಭರಾಟೆ
ಮನೆಯಲಿ ರೇಡಿಯೋ,ಟಿವಿ , ಮಕ್ಕಳ ಗಲಾಟೆ
ಕಿವಿಗಾಗಬಹುದು ತೂತು
ಎನುವಾಗ ಕೇಳುವ
ಇನಿಯಳ ಪಿಸು ಮಾತೆ
ಕವಿತೆ.
ತಾಯ ಮಡಿಲಿನ ಹಸುಳೆ
ಮೂಡದಿಹ ಹಾಲುಹಲ್ಲು,
ಜಾರುತಿರೆ ಜೊಲ್ಲು
ಅರೆ ಬಿರಿದ ಅಧರ
 ಹೂವಿನ ಎಸಳು
ಪಶು, ಪಕ್ಷಿ, ಜಡ ಚೇತನ,
ತನ್ನವರು ಅನ್ಯರು  ಎನದೆ
ಖುಷಿಯಿಂದ ಮಗು
 ತೂರಿಬಿಡುವ ನಗು ಬಹು ಸುಂದರ
ಕವನ

     ¸ÀéAiÀÄA¥Àæ¨sÉ



ºÀvÀÄ Û ªÀgÀĵÀzÀ ºÀvÀÄ Û ªÀgÀĵÀzÀ
ªÀÄÄzÀÄÝ ªÉÆUÀzÀ ªÀÄÄzÀÄÝ ªÉÆUÀzÀ
ªÀÄÄUÀÄzÉ £Á£ÀÄ ªÀÄÄUÀÄzÉ £Á£ÀÄ
PÀgÉAiÀÄĪÀgÉ® è £À£Àß PÀgÉAiÀÄĪÀgÉ® è £À£ÀßÀÀ £À£Àß
‘‘‘¸ÀéAiÀÄA¥Àæ¨sÉ ¸ÀéAiÀÄA¥Àæ¨sÉ ¸ÀéAiÀÄA¥Àæ¨sÉ’’’’ JAzÀÄÀÀ ||1||

ºÀÄnÖzÀ £Á®ÄÌ ºÀÄnÖzÀ £Á®ÄÌ
ªÀgÀĵÀUÀ¼ÁVzÀݪÀÅ ªÀgÀĵÀUÀ¼ÁVzÀݪÀÅ
£À£ÀUÉ ªÀiË£ÀªÉà £À£ÀUÉ ªÀiË£ÀªÉÃ
¸ÀAUÁw, ¤..±Àê§ÝªÀÅ ¸ÀAUÁw, ¤..±Àê§ÝªÀÅÀÀ
DªÀj¹vÀÄ Û £À£ÀߣÀÄß DªÀj¹vÀÄ Û £À£ÀߣÀÄß ||2||

CzÉÆAzÀÄ ¢£À.. CzÉÆAzÀÄ ¢£À......
C¥Àà, CªÀÄä £À£Àß C¥Àà, CªÀÄä £À£Àß
vÀ©â UÉÆüÉÆà vÀ©â UÉÆüÉÆÃÉ.. JAzÀÄ .. JAzÀÄ .. JAzÀÄ
C¼ÀÄwÛzÀÝgÉ £Á£ÁVzÉÝ C¼ÀÄwÛzÀÝgÉ £Á£ÁVzÉÝ
CAzÀÄ vÀ©â§Äâ CAzÀÄ vÀ©â§Äâ ||3||

M¼À¥Àr¹zÀgÀÄ £À£Àß M¼À¥Àr¹zÀgÀÄ £À£Àß
Q«AiÀÄ£ÀÄß C£ÉÃPÀ vÀ¥Á¸ÀuÉUÉ Q«AiÀÄ£ÀÄß C£ÉÃPÀ vÀ¥Á¸ÀuÉUÉ
aQvÉ ìAiÀÄ ªÀÄÆ®PÀ aQvÉ ìAiÀÄ ªÀÄÆ®PÀ
ªÉÊgÀÄ, ¥ÀÄlÖAiÀÄAvÀæUÀ¼À£ÀÄß ªÉÊgÀÄ, ¥ÀÄlÖAiÀÄAvÀæUÀ¼À£ÀÄß
ElÖgÀÄ Q«AiÉƼÀUÉ ElÖgÀÄ Q«AiÉƼÀUÉ ||4||

CzÀĪÀgÉUÀÆ ±À§ÝzÀ CzÀĪÀgÉUÀÆ ±À§ÝzÀ
UÀAzsÀªÉà CjAiÀÄzÀ UÀAzsÀªÉà CjAiÀÄzÀ
£À£ÀUÉ UÁ§jAiÀÄÄAmÁV £À£ÀUÉ UÁ§jAiÀÄÄAmÁV
QvÀÄ ÛÀ À vÀÄ Û ºÁQzÉÉÉ
D AiÀÄAvÀæUÀ¼À£ÀÄ D AiÀÄAvÀæUÀ¼À£ÀÄ ||5||

CªÀÄä£À zÀ¤ PÉüÀ¢zÀÝgÀÆ CªÀÄä£À zÀ¤ PÉüÀ¢zÀÝgÀÆ
¸ÀAvÉÊPÉAiÀÄ C¨sÀAiÀÄ ¸ÀAvÉÊPÉAiÀÄ C¨sÀAiÀÄ
ºÀ¸ÀÛ ZÁazÀ¼ÀÄ £À£Àß ºÀ¸ÀÛ ZÁazÀ¼ÀÄ £À£Àß zÀ¼ÀÄ £À£Àß
CªÀÄä, N¯Éʹ CªÀÄä, N¯Éʹ
¤ÃrzÀ¼ÀÄ UÀæºÀuÁ ±ÀQ ÛAiÀÄ£ÀÄ ||6|| ¤ÃrzÀ¼ÀÄ UÀæºÀuÁ ±ÀQ ÛAiÀÄ£ÀÄ ||6|| £ÀÄ ||6||


±À§ÝzÀ ¥ÀjUÉ, ºÀQÌUÀ¼À ±À§ÝzÀ ¥ÀjUÉ, ºÀQÌUÀ¼À , ºÀQÌUÀ¼À
zÀ¤UÉ, CªÀÄä£À ¹» zÀ¤UÉ, CªÀÄä£À ¹»
zÀ¤AiÀÄ£ÀÄß PÉý zÀ¤AiÀÄ£ÀÄß PÉý
»j»j »VÎzÀgÀÆ »j»j »VÎzÀgÀÆ
DqÀ¯ÁgÉ£ÀÄ £Á£ÉÆAzÀÆ ªÀiÁvÀÄ ||7|| DqÀ¯ÁgÉ£ÀÄ £Á£ÉÆAzÀÆ ªÀiÁvÀÄ ||7|| zÀÆ ªÀiÁvÀÄ ||7||

CªÀÄä£À ¸ÀºÀ£Á±ÀQ Û CªÀÄä£À ¸ÀºÀ£Á±ÀQ Û
PÀ°¹vÉ£ÀUÉ MAzÉÆAzÉà PÀ°¹vÉ£ÀUÉ MAzÉÆAzÉÃ
ªÀiÁvÀÄ, ¥ÀÄlÖ ªÀÄUÀÄ«£ÀAvÉ ªÀiÁvÀÄ, ¥ÀÄlÖ ªÀÄUÀÄ«£ÀAvÉ
PÀ°vÉ ¥Àæwà ªÀiÁvÀÄ PÀ°vÉ ¥Àæwà ªÀiÁvÀÄÀÀ
¸ÀAPÉÃvÀUÀ½AzÀ ||8|| ¸ÀAPÉÃvÀUÀ½AzÀ ||8||

ºÉÆgÀV®è ±ÀQÛ ¸ÁªÀÄxÀåðUÀ¼ÀÄ ºÉÆgÀV®è ±ÀQÛ ¸ÁªÀÄxÀåðUÀ¼ÀÄ
CqÀVªÉ J¯Á è ±ÀQ Û CqÀVªÉ J¯Á è ±ÀQ Û
¤£À߯ÉèÃ.. CzÀPÉÌà C® èªÉà ¤£À߯ÉèÃ.. CzÀPÉÌà C® èªÉà .. CzÀPÉÌà C® èªÉÃ
¤Ã£ÀÄ ‘‘‘¸ÀéAiÀÄA¥Àæ¨ sÉ ¸ÀéAiÀÄA¥Àæ¨ sÉ ¸ÀéAiÀÄA¥Àæ¨ sÉ’’’’
JAzÀÄ GvÉÛÃf¸ÀĪÀ¼ÀÄ CªÀÄä ||9 JAzÀÄ GvÉÛÃf¸ÀĪÀ¼ÀÄ CªÀÄä ||9||



-ಭಾರತಿ  ರವೀಂದ್ರ



No comments:

Post a Comment