Friday, October 5, 2012


ಪ್ರೊ. ಲಿಂಗಯ್ಯ ಅವರ ಬದುಕು  ಮತ್ತು ಬರಹ ಕುರಿತಾದ ವಿಚಾರ ಸಂಕಿರಣ


ಪ್ರೊ. ಲಿಂಗಯ್ಯ ಅವರ ಬದುಕು  ಮತ್ತು ಬರಹ ಕುರಿತಾದ ವಿಚಾರ ಸಂಕಿರಣವು  ದಿನಾಂಕ  ಬೆಂಗಳೂರಿನಲ್ಲಿ  ಅಕ್ಟೋಬರ್‌-೨೦೧೨ ರಂದು ಬಿ ಎಂ. ಪ್ರತಿಷ್ಠಾನದಲ್ಲಿ ನಡೆಯಿತು
ಬೆಳಗಿನ ಗೋಷ್ಠಿಯಲ್ಲಿ ಡಾ. ಜಯ ಚಂದ್ರ, ಅರು ಪ್ರೊ. ಲಿಂಗಯ್ಯನವರ ಜೀವನದ ಬಗ್ಗೆ ಮಾತನಾಡಿದರು. ಅವರ ನಿರ್ಲಿಪ್ತತೆ, ಅಧ್ಯನ ಶೀಲತೆ ಮತ್ತು  ದುಡಿಮೆಯ ತಿಳಿಸಿದರು  ಶ್ರೀ ಎಚ್‌. ಶೇಷಗಿರಿರಾವ್‌,  ಕನ್ಮನಡವೆ ಎನ್ತ್ತುನುಸಿರು ಎಂದು ಅವರು ಬದುಕಿದ ವಿಧಾನ ವಿವರಿಸಿದರು  ಪ್ರೊ. ಅಶ್ವತ್ಥನಾರಾಯಣ ಅವರ ವಚನಗಳಕುರಿತು ಮಾತನಾಡಿದರುತಮ್ಮಪ್ರಬಂಧ ಮಂಡಿಸಿದರು
ಅಧ್ಯಕ್ಷತೆಯನ್ನು ಡಾ. ಚಕ್ಕರೆ ಶಿವ ಶಂಕರ್‌ ವಹಿಸಿದ್ದರು.


ಮಧ್ಯಾಹ್ನದ ಗೋಷ್ಠಿಯಲ್ಲಿ ಡಾ. ಬೈರಮಂಗಲ ರಾಮೇಗೌಡ, ಡಾ. ಸುರೇಶ್‌ ಪಾಟೀಲ್‌ ಮತ್ತು ಡಾ. ಕೊ.ವೆಂ ರಾಮಕೃಷ್ಣೇ ಗೌಡ ಭಾಗ ವಹಿದರು. ಡಾ. ವಿಜಯಾ ಸುಬ್ಬರಾಜ್‌ ಅಧ್ಯಕ್ಷತೆವಹಿಸಿದ್ದರು
                    ಪ್ರಾಸ್ತಾವಿಕ ನುಡಿಯನ್ನ್ನ ಪ್ರತಿಷ್ಠಾನದ ಅಧ್ಯಕ್ಷರಾದ  ಪ್ರೊ.. ಎಂ ಎಚ್‌ ಕೃಷ್ಣಯ್ಯ ಆಡಿದರು.

ಸಮಾರೋಪ ಭಾಷಣ ಶ್ರೀ. ರಾಮಣ್ಣ ಕೋಡಿ ಹೊಸ ಹಳ್ಳಿ ಮಾಡಿದರು. ಅಧ್ಯಕ್ಷತೆಯನ್ನು ಡಾ. ಪಿ.ವಿ ನಾರಾಯಣ .ವಹಿಸಿದ್ದರು.

No comments:

Post a Comment