Wednesday, January 29, 2014

ಅಸ್ತು- ಚಿತ್ರ ವಿಮರ್ಶೆ

                                                       ಅಸ್ತು
ಏಳನೆಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವವು ಬೆಂಗಳೂರಿನಲ್ಲಿ ಮಾಗಿಯ ಚಳಿಯಲ್ಲಿ ನಡೆಯಿತು..ದೇಶ ವಿದೇಶಗಳ ಶ್ರೇಷ್ಟ ಚಿತ್ರಗಳ ನಡುವೆ ಪ್ರೇಕ್ಷಕರನ್ನು ಹಿಡಿದಿಟ್ಟ ಚಿತ್ರಗಳಲ್ಲಿ ಒಂದು ಮರಾಠಿ ಚಿತ್ರ “ ಅಸ್ತು” ಇದೇ ಕಥಾಹಂದರವನ್ನು ಹೊಂದಿರುವ ಕೋರಿಯನ್‌ ಕಿರು ಚಿತ್ರ  “Oldman and me ,ವೃದ್ಧಾಪ್ಯದ ಲ್ಲಿನ ಮರೆಗುಳಿತನದ ದುರಂತ ಚಿತ್ರವನ್ನು ನೀಡಿದರೆ  ಈ ಚಿತ್ರ ಮಾನವೀಯ ಸಂಬಂಧಗಳ ವಿಶ್ಲೇಷಣೆ ಯನ್ನು ಮಾಡಿದೆ. ಇದು ಆಧುನಿಕ ಕಾಲದಲ್ಲಿನ ಸಮಾಜ ಎದುರಿಸುತ್ತಿರುವ  ಸಮಸ್ಯೆಯ ಸಹಜ ಚಿತ್ರಣ.ನಿವೃತ್ತ  ಡಾ.ಚಕ್ರವರ್ತಿ.ಆತ ಸಾಮಾಜಿಕವಾಗಿ ಮೇಲುವರ್ಗಕ್ಕೆ ಸೇರಿದವ  ಪ್ರಸಿದ್ಧ ಸಂಸ್ಕೃತ ಸಂಶೋಧನಾ ಸಂಸ್ಥೆಯ ನಿವೃತ್ತನಿರ್ದೇಶಕ.ಹೆಸರಾಂತ ವಿದ್ವಾಂಸ.ಅವನಿಗೆ ಮರವಿನ ಕಾಯಿಲೆ. ಅವನನಿಗೆ  ಇಬ್ಬರೇ ಹೆಣ್ಣು ಮಕ್ಕಳು. . ಹಿರಿಯ ಮಗಳು ಇರಾ. ತಂದೆಯಂತೆ ಸಂಸ್ಕೃತ ಕಲಿತವಳು ಪರಂಪರಾಗತ ಮೌಲ್ಯಗಳಪ್ರತಿನಿಧಿ. ಕಿರಿಯ ಮಗಳಯ ಆಧುನಿಕ ಮಹಿಳೆ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕಿ.ಆಧುನಿಕ ನಾಗರೀಕತೆ ಯ ಪ್ರತೀಕ ಒಮದೆಸಲ ವೃದ್ಧಾಪ್ಯತಬದುಕುತ್ತಿರುವ  ಮತ್ತು ಪರಂಪರಾಗತ ಮೌಲ್ಯಗಳನ್ನು ಮೈ ಗೂಡಿಸಿಕೊಂಡು ಯೋಗ ತರಬೇತಿ ಶಾಲೆ ನಡೆಸುತ್ತಿರುವಳು. ಕಿರಿಯ ಮಗಳು ವಿಜ್ಞಾನಿಯಾಗಿ ಐ ಐಟಿ ಯಲ್ಲಿಸಂಶೋಧನೆ ಮಾಡುತ್ತಿರುವ ಆಧುನಿಕವಿಚಾರಧಾರೆ ಮೈ ಗೂಡಿಸಿಕೊಂಡವಳು. ಇಬ್ಬರೂ ಗಂಡು ಮಕ್ಕಳಂತೆಯೇ ಎಂದು ಪರಿಗಣಿಸಿದ ವಿದ್ವಾಂಸನಿಗೆ ಡೆಮ್ನಿಷಿಯಾ ಕಾಯಿಲೆಇದ್ದರೂ. ತನ್ನ ವಿದ್ಯಾರ್ಥಿಯೊಬ್ಬನೊಡನೆ ಸ್ವತಂತ್ರವಾಗಿ ಬದುಕುತ್ತಿರವ ಹಿರಿಯ ಜೀವ. ಒಂದೆ ಸಲ ವೃದ್ಧಾಪ್ಯದ ಪ್ರಬುದ್ಧತೆಯಿಂದ ಬಾಲ್ಯದ ಮುಗ್ದತೆಗೆ ಜಾರಿ ಬಿಡುವನು.ಇದು ಬೆಳಗ್ಗೆ ಕಾರಿನಲ್ಲಿ ಕುಳಿತು ಮಗಳ ಮನೆಗೆ ಹೋಗುವಾಗ ಮಾರುಕಟ್ಟೆಯಲ್ಲಿ ಮೊಮ್ಮಗಳಿಗೆ  ಸಂಜೆಯ ಕಾರ್ಯಕ್ರಮಕ್ಕೆ ವೇಷ ಭೂಷಣಕ್ಕೆ ಬೇಕಾದ  ಉಡುಪುತರಲು ಮಗಳು ಹೋದಾಗ ಬೀದಿಯಲ್ಲಿ ಬರುವ ಆನೆಯೊಂದನ್ನು ನೋಡಿ ಕಾರಿನಿಂದ ಇಳಿದು ಅದನ್ನು ಹಿಂಬಾಲಿಸುವಲ್ಲಿಂದ ಕಥೆ ಬಿಚ್ಚಿ ಕೊಳ್ಳುವುದು.ಮಗುವಿನ ಮುಗ್ದ ಮನ ಹೊಂದಿರುವ ಹಿರಿಯ ಕಾರಲ್ಲಿದ್ದ ೫೦೦ ರೂಪಾಯಿ ನೋಟನ್ನು ಆನೆ  ಜೊತೆ ಬೇಡಿ ಬದುಕುವವನಿಗೆ ಕೊಡುವನು. ಹಾಗೆಯೇ ಆನೆಯ ಮೇಲೆ  ಸವಾರಿ ಮಾಡುವ ಮಕ್ಕಳಂತೆ ತಾನೂ ಮಾಡ ಬೇಕೆನ್ನುವ ಅವನ ಹಂಬಲ ಈಡೇರುವುದಿಲ್ಲ. ಆಧರೆ ಬೆಗಿನಿಂದ ಅನೆಯನ್ನು ಹಿಂಬಾಲಿಸುವನು,ಅಲ್ಲಿಂದ ಎರಡು ಜಾಡಿನಲ್ಲಿ ಕಥೆ ಮುಂದುವರಿಯುವುದು.. ಕಾಣದ ತಂದೆಯನ್ನು ಅರಸುವ ಮಗಳಗಾಬರಿ ಒಂದು ಕಡೆಯಾದರೆ, ಏನನ್ನು ಅರಿಯದೆ ಗಜ ಗಜ ಎಂದು ಆನೆ ಆಡಿಸುವವನ ಜೊತೆ ಹೊರಟ ಚಕ್ರವರ್ತಿಯ ಸಾಹಸ ಗಾಥೆಯ ವಿವರ.
ಇರಾಳ ಹುಡುಕಾಟದ ಜೊತೆ ಜೊತೆಗೆ ಫ್ಲಾಷ್‌ ಬ್ಯಾಕ್‌ನಲ್ಲಿ ಕುಟುಂಬದ ವಿವರ ಬಿಚ್ಚಿಕೊಳ್ಳುತ್ತದೆ. ಸಂಸ್ಕೃತ ಮಹಾಕಾವ್ಯಗಳನ್ನು ಮರೆಯದೆ ಹೇಳುವ ಹಿರಿಯನಿಗೆ ದೈನಂದಿನ ಚಿಕ್ಕಪುಟ್ಟ ವಿವರಗಳೂ ನೆನಪಿಗೆ ಬಾರವು. ಅದರ ವನ್ನು ಕಾಡುತ್ತದೆ.ಬಾಲ್ಯದಲ್ಲಿ ಮತ್ತುಗಮಭೀರತೆ ಮನ ಮೂಡಿಸಿದರೂ ಅವುಗಳ ಹಿಂದಿನ ವಿಷಾದ ಮನೆ ಗೊಂದಲದ ಗೂಡು. ಅನೇಕ ಘಟನೆಗಳು ಮುಖದ ಮೇಲೆ ನಗೆ ಮೂಡಿಸುತ್ತವೆ.. ಆದರೆ ಬದಲಾದ ಸಮಾಜಿಕ ಪರಿಸರದಲ್ಲಿ ಅದು ಸಾಧ್ಯವಾಗದು.ಇರಾಳಿಗೆ ಬೆಳೆಯುವ ಮಗಳ ಕುರಿತ ಕಾಳಜಿ ಮತ್ತು ಮಾಗಿದ ತಂದೆಯ ಹೊಣೆಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡ ಬೇಕೆಂಬ ಸಂದಿಗ್ದದಲ್ಲಿ ತೊಲಳಾಡುವಳು. ಹೀಗೆಪ್ರತಿಯೊಂದು ಪಾತ್ರವೂ ಸಾಂಕೇತಿಕವಾಗಿಚಿತ್ರತವಾಗಿದೆ.ಸಹೋದ್‌ಐಗಿಯೊಬ್ಬಳಿಗೆ ಸಹೃದಯತೆಯಿಂದ ಸಹಾಯ ಮಾಡಿದ್ದನ್ನೆ ತಪ್ಪು ತಿಳಿದುಕೊಳ್ಳುವ ಹೆಂಡಿ ಮಕ್ಕಳು,ಬಾಗಿಲು ಹಾಕದೆ ಸಮಢಾಸಕ್ಕೆ ಹೋದ ತಾನನ್ನು ಅಸಹ್ಯಸಿಕೊಳ್ಳುವ ಮೊಮ್ಮಗಳು, ಅಜ್ಜನು ಅತಿಪ್ರೀತಿಯಿಂದ ಕೇಕ್‌ತಿನ್ನಿಸಿದರೆ ಮುಜುಗರ ಪಡುವುದ ಹೀಗೆ ಘಟನೆಗಳ ಸರಮಾಲೆ ಎರರಡು ಪೀಳಿಗೆಗಳ ನಡುವಿನ  .ಅಂತರ ತೋರುವವು..ಇಲ್‌ಇನ ವಿಶೇಷ ಎಂದರೆ ಹಿರಿಯನಾಗರೀಕರೆಲ್ಲ ನಮ್ಮದೂ ಇಧೇ ಪಡೇ ಎಂದು ಗುರುತಿಸಿ ಕೊಳ್ಳುವಂತಿದೆ ಈ ಚಿತ್ರ.ಹಣದ ಹಿಂದೆ ಬಿದ್ದಿರುವ ಇಂದಿನ ಯುವ ಜನಾಂಗ ಪ್ರೀತಿ., ಪ್ರೇಮ , ಕರ್ತವ್ಯಗಳಿಗೆ ಹೊಸ ಅರ್ಥ ಕಂಡುಕೊಂಡಿರುವುದರ ದುರಂತ ಚಿತ್ರಿತವಾಗಿದೆ.
ಇಲ್ಲಿ ಮೇಲ್ವರ್ಗದ ಮಕ್ಕಳು ವಯಸ್ಸಾದ  ತಂದೆಯನ್ನು ಹೊರೆ ಎಂದು ವೃದ್ಧಾಶ್ರಮ ಸೇರಿ ಸಲು ಚಿಂತಿಸಿದರೆ ಬೇಡಿತಿನ್ನುವ ಆನೆ ಸಾಕಿದವನ ಹೆಂಡತಿಯ ಅಪ್ಪಾ ನೀನು ಕೂಸು ಇದ್ದಂಗೆ ಇಲ್ಲೇ ಇರು ಎನ್ನುವಳು ಅವಳ  ಮಾನವತೆ ಮನ ತಟ್ಟುತ್ತದೆ. ಅಪ್ತವಾಗಿ  ತಂದೆಯಂತೆ ಆರೈಕೆ ಮಾಡುವಳು , ಹಿರಿಯನು ಮಾ ಹಸಿವು ಎಂದಾಗ ಅವಳ ನಾನು ಬಡವಿ ಏನುಕೊಡಬಲ್ಲೆ ಎಂದು ಅಲವತ್ತು ಕೊಂಡರೂ ತನ್ನಲ್ಲಿರುವ ರೊಟ್ಟಿಯನ್ನೇ ಹಂಚಿಕೊಳ್ಳುವಳು.. ಆತ ಆನೆಯ ಮೇಲೆ ಬಂದರಸ ಎಂದರೂ ಅವನ ನರರ್ಗಳ ಸಂಸ್ಕೃತ ಮಾತು ಕೇಳಿ ದೇವರು ಎನ್ನುವಳು. ಉಟ್ಟ ಬಟ್ಟೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಾಗ ಎಳೆಯ ಮಗುವಿಗೆ ಸಮಾನ ಎಂದು ಶುಚಿ ಮಾಡಿ ಲುಂಗಿ ಉಡಿಸುವಳು  ವಿಜ್ಞಾನಿಯಾದ ಮಗಳು ನೆನಪು ಹೋದ ತಂದೆಯಬಗ್ಗೆ ಯೋಚಿಸುವುದು ಅರ್ಥ ಹೀನ ಎಂದು ವಾದಿಸಿದರೆ ಇತ್ತ ಅ ವಿದ್ಯಾವಂತೆ ಬಡ ಹೆಂಗಸು ಮಗುವಿನಂತೆ ಆರೈಕೆ ಮಾಡುವಳು.ಇದು ಬದಲಾದ ಆದ್ಯತೆಗಳ ಸಂಕೇತ. ಮತ್ತು ಜೀವನ ಮೌಲ್ಯಗಳ ಚಿತ್ರಣ
ಇಲ್ಲಿ ಭಾಷೆಯ ಬಳಕೆ ಬಹಳ ಸಾಂಕೇತಿಕವಾಗಿದೆ ಸಂಸ್ಕೃತ, ಮರಾಠಿ ಕನ್ನಡ ಮೂರೂ ಪ್ರಾತಿನಿಧಿಕವಾಗಿವೆ
ಕೊನೆಯಲ್ಲಿ ಪೋಲೀಸರು ಪತ್ತೆ ಹಚ್ಚಿ ಮನೆಗೆ ಕರೆದಯ್ಯಲುಬಂದಾಗ ಮಕ್ಕಳನ್ನೂ ಗುರುತ ಹಿಡಿಯದ ’ಅಪ್ಪಾ’ ಒಂದೇದಿನ ನೋಡಿಕೊಂಡ ಬೇಡಿ ಬದುಕವುವನ ಹೆಂಡತಿಯನ್ನು ಮಾ ಎಂದು ಗುರುತಿಸುವುದು ಮನತಟ್ಟುವುದು.
ಇಲ್ಲಿ ಆನೆ ಆಡಿಸುವವನ ಕುಟಂಬದ ಕನ್ನಡ ಸಂಭಾಷಣೆ   ಮತ್ತು ಮಗು ಮತ್ತು ಮುದುಕ ಇಬ್ಬರಿಗೂ ಅನ್ವಯವಾಗುವ ಲಾಲಿಪದವನ್ನು ಕನ್ನಡದ ಕಲಾವಿದೆ ಬಿ. ಜಯಶ್ರೀ ಕಂಠಸಿರಿಯಿಮದ ಬಳಕೆ ಚಿತ್ರಕ್ಕೆ ಮೆರಗು ಮೂಡಿಸಿರುವರುನೀಡಿವೆ.. ಇನ್ನು ನಿರ್ಮಾಪಕ  ಮರಾಠಿಯ ರಂಗ ಭೂಮಿ ಮತ್ತು ಸಿನೆಮಾದ ಹೆಸರಾಂತ ಕಲಾವಿದ. ಅವರ ವಯಸ್ಸಿಗೆ ಹೇಳಿಮಾಡಿಸಿದ ಪಾತ್ರ.ಅದಕ್ಕೆ ಜೀವ ತುಂಬಿರುವುರು. ಇದಕ್ಕೆ ಇಂಗ್ಲಿಷ್‌ಚುತ್ರ ಒಮದು ಸ್ಪೂಅಸ್ತು
ಏಳನೆಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವವು ಬೆಂಗಳೂರಿನಲ್ಲಿ ಮಾಗಿಯ ಚಳಿಯಲ್ಲಿ ನಡೆಯಿತು..ದೇಶ ವಿದೇಶಗಳ ಶ್ರೇಷ್ಟ ಚಿತ್ರಗಳ ನಡುವೆ ಪ್ರೇಕ್ಷಕರನ್ನು ಹಿಡಿದಿಟ್ಟ ಚಿತ್ರಗಳಲ್ಲಿ ಒಂದು ಮರಾಠಿ ಚಿತ್ರ “ ಅಸ್ತು” ಇದೇ ಕಥಾಹಂದರವನ್ನು ಹೊಂದಿರುವ ಕೋರಿಯನ್‌ ಕಿರು ಚಿತ್ರ  “Oldman and me ,ವೃದ್ಧಾಪ್ಯದ ಲ್ಲಿನ ಮರೆಗುಳಿತನದ ದುರಂತ ಚಿತ್ರವನ್ನು ನೀಡಿದರೆ  ಈ ಚಿತ್ರ ಮಾನವೀಯ ಸಂಬಂಧಗಳ ವಿಶ್ಲೇಷಣೆ ಯನ್ನು ಮಾಡಿದೆ. ಇದು ಆಧುನಿಕ ಕಾಲದಲ್ಲಿನಸಮಾಜ ಎದುರಿಸುತ್ತಿರುವ  ಸಮಸ್ಯೆಯ ಸಹಜ ಚಿತ್ರಣ.ನಿವೃತ್ತ  ಡಾ.ಚಕ್ರವರ್ತಿ.ಆತ ಸಾಮಾಜಿಕವಾಗಿ ಮೇಲುವರ್ಗಕ್ಕೆ ಸೇರಿದವ ನಿವೃತ್ತ ನಿರ್ದೇಶಕ.ಶೋಧನಾ ಕೇಂದ್ರದ ನ.ಸಂಸ್ಕೃತ ಗೆಸಂಶೋಧನಾ ಸಂಸ್ಥೆಯ ನಿವೃತ್ತನಿರ್ದೇಶಕ ಅವನನಿಗೆ  ಇಬ್ಬರೇ ಹೆಣ್ಣು ಮಕ್ಕಳು. . ಹಿರಿಯ ಮಗಳು ಇರಾ. ತಂದೆಯಂತೆ ಸಂಸ್ಕೃತ ಕಲಿತವಳು ಪರಂಪರಾಗತ ಮೌಲ್ಯಗಳಪ್ರತಿನಿಧಿ. ಕಿರಿಯ ಮಗಳಯ ಆಧುನಿಕ ಮಹಿಳೆ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕಿ.ಆಧುನಿಕ ನಾಗರೀಕತೆ ಯ ಪ್ರತೀಕ ಒಮದೆಸಲ ವೃದ್ಧಾಪ್ಯತಬದುಕುತ್ತಿರುವ  ಮತ್ತು ಪರಂಪರಾಗತ ಮೌಲ್ಯಗಳನ್ನು ಮೈ ಗೂಡಿಸಿಕೊಂಡು ಯೋಗ ತರಬೇತಿ ಶಾಲೆ ನಡೆಸುತ್ತಿರುವಳು. ಕಿರಿಯ ಮಗಳು ವಿಜ್ಞಾನಿಯಾಗಿ ಐ ಐಟಿ ಯಲ್ಲಿಸಂಶೋಧನೆ ಮಾಡುತ್ತಿರುವ ಆಧುನಿಕವಿಚಾರಧಾರೆ ಮೈ ಗೂಡಿಸಿಕೊಂಡವಳು. ಇಬ್ಬರೂ ಗಂಡು ಮಕ್ಕಳಂತೆಯೇ ಎಂದು ಪರಿಗಣಿಸಿದ ವಿದ್ವಾಂಸನಿಗೆ ಡೆಮ್ನಿಷಿಯಾ ಕಾಯಿಲೆ. ತನ್ನ ವಿದ್ಯಾರ್ಥಿ ಯೊಬ್ಬನೊಡನೆ ಸ್ವತಂತ್ರವಾಗಿ ಬದುಕುತ್ತಿರವ ಹಿರಿಯ ಜೀವ ಒಂದೆ ಸಲ ವೃದ್ಧಾಪ್ಯದ ಪ್ರಬುದ್ಧತೆಯಿಂದ ಬಾಲ್ಯದ ಮುಗ್ದತೆಗೆ ಜಾರಿ ಬಿಡುವನು.ಇದು ಬೆಳಗ್ಗೆ ಕಾರಿನಲ್ಲಿ ಕುಳಿತು ಮಗಳ ಮನೆಗೆ ಹೋಗುವಾಗ ಮಾರುಕಟ್ಟೆಯಲ್ಲಿ ಮೊಮ್ಮಗಳಿಗೆ  ಸಂಜೆಯ ಕಾರ್ಯಕ್ರಮಕ್ಕೆ ವೇಷ ಭೂಷಣಕ್ಕೆ ಬೇಕಾದ  ಉಡುಪುತರಲು ಮಗಳು ಹೋದಾಗ ಬೀದಿಯಲ್ಲಿ ಬರುವ ಆನೆಯೊಂದನ್ನು ನೋಡಿ ಕಾರಿನಿಂದ ಇಳಿದು ಅದನ್ನು ಹಿಂಬಾಲಿಸುವಲ್ಲಿಂದ ಕಥೆ ಬಿಚ್ಚಿ ಕೊಳ್ಳುವುದು.ಮಗುವಿನ ಮುಗ್ದ ಮನ ಹೊಂದಿರುವ ಹಿರಿಯ ಕಾರಲ್ಲಿದ್ದ ೫೦೦ ರೂಪಾಯಿ ನೋಟನ್ನು ಆನೆ  ಜೊತೆ ಬೇಡಿ ಬದುಕುವವನಿಗೆ ಕೊಡುವನು. ಹಾಗೆಯೇ ಆನೆಯ ಮೇಲೆ  ಸವಾರಿ ಮಾಡುವ ಮಕ್ಕಳಂತೆ ತಾನೂ ಮಾಡ ಬೇಕೆನ್ನುವ ಅವನ ಹಂಬಲ ಈಡೇರುವುದಿಲ್ಲ. ಆಧರೆ ಬೆಗಿನಿಂದ ಅನೆಯನ್ನು ಹಿಂಬಾಲಿಸುವನು,ಅಲ್ಲಿಂದ ಎರಡು ಜಾಡಿನಲ್ಲಿ ಕಥೆ ಮುಂದುವರಿಯುವುದು.. ಕಾಣದ ತಂದೆಯನ್ನು ಅರಸುವ ಮಗಳಗಾಬರಿ ಒಂದು ಕಡೆಯಾದರೆ, ಏನನ್ನು ಅರಿಯದೆ ಗಜ ಗಜ ಎಂದು ಆನೆ ಆಡಿಸುವವನ ಜೊತೆ ಹೊರಟ ಚಕ್ರವರ್ತಿಯ ಸಾಹಸ ಗಾಥೆಯ ವಿವರ.

ಇರಾಳ ಹುಡುಕಾಟದ ಜೊತೆ ಜೊತೆಗೆ ಫ್ಲಾಷ್‌ ಬ್ಯಾಕ್‌ನಲ್ಲಿ ಕುಟುಂಬದ ವಿವರ ಬಿಚ್ಚಿಕೊಳ್ಳುತ್ತದೆ. ಸಂಸ್ಕೃತ ಮಹಾಕಾವ್ಯಗಳನ್ನು ಮರೆಯದೆ ಹೇಳುವ ಹಿರಿಯನಿಗೆ ದೈನಂದಿನ ಚಿಕ್ಕಪುಟ್ಟ ವಿವರಗಳೂ ನೆನಪಿಗೆ ಬಾರವು. ಅದರ ವನ್ನು ಕಾಡುತ್ತದೆ.ಬಾಲ್ಯದಲ್ಲಿ ಮತ್ತುಗಮಭೀರತೆ ಮನ ಮೂಡಿಸಿದರೂ ಅವುಗಳ ಹಿಂದಿನ ವಿಷಾದ ಮನೆ ಗೊಂದಲದ ಗೂಡು. ಅನೇಕ ಘಟನೆಗಳು ಮುಖದ ಮೇಲೆ ನಗೆ ಮೂಡಿಸುತ್ತವೆ.. ಆದರೆ ಬದಲಾದ ಸಮಾಜಿಕ ಪರಿಸರದಲ್ಲಿ ಅದು ಸಾಧ್ಯವಾಗದು.ಇರಾಳಿಗೆ ಬೆಳೆಯುವ ಮಗಳ ಕುರಿತ ಕಾಳಜಿ ಮತ್ತು ಮಾಗಿದ ತಂದೆಯ ಹೊಣೆಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡ ಬೇಕೆಂಬ ಸಂದಿಗ್ದದಲ್ಲಿ ತೊಲಳಾಡುವಳು. ಹೀಗೆಪ್ರತಿಯೊಂದು ಪಾತ್ರವೂ ಸಾಂಕೇತಿಕವಾಗಿಚಿತ್ರತವಾಗಿದೆ.ಸಹೋದ್ಯೋಗಿಯೊಬ್ಬಳಿಗೆ ಸಹೃದಯತೆಯಿಂದ ಸಹಾಯ ಮಾಡಿದ್ದನ್ನೇ ತಪ್ಪು ತಿಳಿದುಕೊಳ್ಳುವ ಹೆಂಡಿ ಮಕ್ಕಳು,ಬಾಗಿಲು ಹಾಕದೆ ಸಮಢಾಸಕ್ಕೆ ಹೋದ ತಾನನ್ನು ಅಸಹ್ಯಸಿಕೊಳ್ಳುವ ಮೊಮ್ಮಗಳು, ಅಜ್ಜನು ಅತಿಪ್ರೀತಿಯಿಂದ ಕೇಕ್‌ತಿನ್ನಿಸಿದರೆ ಮುಜುಗರ ಪಡುವುದ ಹೀಗೆ ಘಟನೆಗಳ ಸರಮಾಲೆ ಎರರಡು ಪೀಳಿಗೆಗಳ ನಡುವಿನ  .ಅಂತರ ತೋರುವವು..ಇಲ್‌ಇನ ವಿಶೇಷ ಎಂದರೆ ಹಿರಿಯನಾಗರೀಕರೆಲ್ಲ ನಮ್ಮದೂ ಇಧೇ ಪಡೇ ಎಂದು ಗುರುತಿಸಿ ಕೊಳ್ಳುವಂತಿದೆ ಈ ಚಿತ್ರ.ಹಣದ ಹಿಂದೆ ಬಿದ್ದಿರುವ ಇಂದಿನ ಯುವ ಜನಾಂಗ ಪ್ರೀತಿ., ಪ್ರೇಮ , ಕರ್ತವ್ಯಗಳಿಗೆ ಹೊಸ ಅರ್ಥ ಕಂಡುಮೊಂಡಿರುವುದರ ದುರಂತ ಚಿತ್ರಿತವಾಗಿದೆ.
ಇಲ್ಲಿ ಮೇಲ್ವರ್ಗದ ಮಕ್ಕಳು ವಯಸ್ಸಾದ  ತಂದೆಯನ್ನು ಹೊರೆ ಎಂದು ವೃದ್ಧಾಶ್ರಮ ಸೇರಿ ಸಲು ಚಿಂತಿಸಿದರೆ ಬೇಡಿತಿನ್ನುವ ಆನೆ ಸಾಕಿದವನ ಹೆಂಡತಿಯ ಅಪ್ಪಾ ನೀನು ಕೂಸು ಇದ್ದಂಗೆ ಇಲ್ಲೇ ಇರು ಎನ್ನುವಳು ಅವಳ  ಮಾನವತೆ ಮನ ತಟ್ಟುತ್ತದೆ. ಅಪ್ತವಾಗಿ  ತಂದೆಯಂತೆ ಆರೈಕೆ ಮಾಡುವಳು , ಹಿರಿಯನು ಮಾ ಹಸಿವು ಎಂದಾಗ ಅವಳ ನಾನು ಬಡವಿ ಏನುಕೊಡಬಲ್ಲೆ ಎಂದು ಅಲವತ್ತು ಕೊಂಡರೂ ತನ್ನಲ್ಲಿರುವ ರೊಟ್ಟಿಯನ್ನೇ ಹಂಚಿಕೊಳ್ಳುವಳು.. ಆತ ಆನೆಯ ಮೇಲೆ ಬಂದರಸ ಎಂದರೂ ಅವನ ನರರ್ಗಳ ಸಂಸ್ಕೃತ ಮಾತು ಕೇಳಿ ದೇವರು ಎನ್ನುವಳು. ಉಟ್ಟ ಬಟ್ಟೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಾಗ ಎಳೆಯ ಮಗುವಿಗೆ ಸಮಾನ ಎಂದು ಶುಚಿ ಮಾಡಿ ಲುಂಗಿ ಉಡಿಸುವಳು  ವಿಜ್ಞಾನಿಯಾದ ಮಗಳು ನೆನಪು ಹೋದ ತಂದೆಯಬಗ್ಗೆ ಯೋಚಿಸುವುದು ಅರ್ಥ ಹೀನ ಎಂದು ವಾದಿಸಿದರೆ ಇತ್ತ ಅ ವಿದ್ಯಾವಂತೆ ಬಡ ಹೆಂಗಸು ಮಗುವಿನಂತೆ ಆರೈಕೆ ಮಾಡುವಳು.ಇದು ಬದಲಾದ ಆದ್ಯತೆಗಳ ಸಂಕೇತ. ಮತ್ತು ಜೀವನ ಮೌಲ್ಯಗಳ ಚಿತ್ರಣ
ಇಲ್ಲಿ ಭಾಷೆಯ ಬಳಕೆ ಬಹಳ ಸಾಂಕೇತಿಕವಾಗಿದೆ ಸಂಸ್ಕೃತ, ಮರಾಠಿ ಕನ್ನಡ ಮೂರೂ ಪ್ರಾತಿನಿಧಿಕವಾಗಿವೆ
ಕೊನೆಯಲ್ಲಿ ಪೋಲೀಸರು ಪತ್ತೆ ಹಚ್ಚಿ ಮನೆಗೆ ಕರೆದಯ್ಯಲುಬಂದಾಗ ಮಕ್ಕಳನ್ನೂ ಗುರುತ ಹಿಡಿಯದ ’ಅಪ್ಪಾ’ ಒಂದೇದಿನ ನೋಡಿಕೊಂಡ ಬೇಡಿ ಬದುಕವುವನ ಹೆಂಡತಿಯನ್ನು ಮಾ ಎಂದು ಗುರುತಿಸುವುದು ಮನತಟ್ಟುವುದು.
ಇಲ್ಲಿ ಆನೆ ಆಡಿಸುವವನ ಕುಟಂಬದ ಕನ್ನಡ ಸಂಭಾಷಣೆ   ಮತ್ತು ಮಗು ಮತ್ತು ಮುದುಕ ಇಬ್ಬರಿಗೂ ಅನ್ವಯವಾಗುವ ಲಾಲಿಪದವನ್ನು ಕನ್ನಡದ ಕಲಾವಿದೆ ಬಿ. ಜಯಶ್ರೀ ಕಂಠಸಿರಿಯಿಂದ ಚಿತ್ರಕ್ಕೆ ಮೆರಗು ಮೂಡಿಸಿರುವರುನೀಡಿವೆ.. ಇನ್ನು ನಿರ್ಮಾಪಕ  ಮರಾಠಿಯ ರಂಗ ಭೂಮಿ ಮತ್ತು ಸಿನೆಮಾದ ಹೆಸರಾಂತ ಕಲಾವಿದ.ವರು ವೃತ್ತಿಯಿಂದ ಮನಶಾಸ್ತ್ರಜ್ಞ. ಅದೂ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದವರು. ಜೊತೆಗ ರಂಗಭೂಮಿ ಬಾಲ್ಯದ ಗೀಳು. ಹಲವಾರು ಚಿತ್ರಗಳಲ್ಲಿ ನಟಿಸಿರುವ ರಾಷ್ಟ್ರೀಯ ಫಲ್ಮ ಇನಸ್ಟಿಟ್ಯೀಟ್‌ಮುನ್ನೆಡಿಸಿದ  ವೃತ್ತಿ ಪರಿಣತ.ಅವೆಲ್ಲದರ  ಅನುಭವ ಈಚಿತ್ರದಲ್ಲಿ  ಎದ್ದು ಕಾಣುವುದು.ಅವರ ವಯಸ್ಸಿಗೆ ಹೇಳಿಮಾಡಿಸಿದ ಪಾತ್ರ.ಅದಕ್ಕೆ ಜೀವ ತುಂಬಿರುವುರು. ಇದಕ್ಕೆ ಇಂಗ್ಲಿಷ್‌ಚುತ್ರ ಒಮದು ಸ್ಪೂರ್ತಿ ಎಂದರೂ ಭಾರತೀಯತೆಯ ಸೊಗಡು ಎದ್ದು  ಕಾಣುವುದು.ಉಳಿದ ಕಲಾವಿದರೂ ಸಹ ಚೊಕ್ಕವಾಗಿ ಪಾತ್ರ ನಿರ್ವಹಣೆ ಮಾಡಿರುವರು.
ಮೋಹನ ಅಗಾಸೆn
ಚಿತ್ರ ಮುಗಿದಾಗ ಚಪ್ಪಾಳೆಯ ಸದ್ದೇ ಇಲ್ಲ. ಎಲ್ಲ ಗಾಢ ಮೌನದಲ್ಲಿ ನಡುನಡುವೆ ಭಾವ ಪರವಶರಾಗಿ ಕಣ್ಣು ಒದ್ದೆ ಯಾಗದವರು ಕಡಿಮೆ. ಅನೇಕರು ನಿರ್ದೇಶಕಿಯ ಕಾಲಿಗೆ ಎರಗಿದುದು ಚಿತ್ರ ಮಾಡಿದ ಪರಿಣಾಮ. ಹಿರಿಯನಟಿ ಸಾಹುಕಾರ ಜಾನಕಿ ಚಿತ್ರ ಮುಗಿದ ಮೇಲೆ ಅಭಿನಂದಿಸುತ್ತಾ ಕಣ್ಣು ಹನಿಗೂಡಿಸಿದ ಚಿತ್ರ ಮಾನವೀಯ ಮೌಲ್ಯಗಳನ್ನು ಅನಾವರಣ ಗೊಳಿಸಿದೆ. ಎಂದು ಅಭಿನಂದಿಸಿದರು.. ಪಕ್ಕದಲ್ಲಿದ್ದ ನಮ್ಮನ್ನು ನೋಡಿ" ನಾನಂತೂ ನೋಡ ನೋಡುತ್ತಾ ಅತ್ತು ಬಿಟ್ಟೆ ನಿಮಗೆ ಹಾಗೆಯೇ ಆಯಿತೆ ?"  ಎಂದು ಕೇಳಿದುದು ವೃದ್ಧಾಪ್ಯ  ಸಮಸ್ಯೆಯತ್ತ ಕ್ಷ ಕಿರಣ ಬಿರಿದ ಆ ಚಿತ್ರದ ಯಶಸ್ಸು ಎನ್ನಬಹುದು.ಸಹಜವಾಗಿಯೇ ಈ ಚಿತ್ರ ಬಹುಮಾನ ಬಾಚಿದುದು ಅಚ್ಚರಿಅಲ್ಲ. ಅನೇಕ ಕಲಾತ್ಮಕ ಚಿತ್ರಗಳು ತೆರೆಯಮೇಲೆ ಬರುವುದಿಲ್ಲ.ಬಂದರೂ ಜನಸಾಮಾನ್ಯರ ಮೆಚ್ಚುಗೆ ಗಳಿಸುವುದಿಲ್ಲ ಆದರೆ ಈಚಿತ್ರ ವಿಭಿನ್ನ. ಕಾಲ,ದೇಶ, ಭಾಷೆಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆಯ ಸಮರ್ಥ ಚಿತ್ರಣ ನೀಡಿ .ಮೆಚ್ಚುಗೆ ಪಡೆದಿದೆ.
.


No comments:

Post a Comment