Friday, March 20, 2015

ಯುಗಾದಿಯ ಶುಭಾಶಯಗಳು


 ಮಮತೆಯ ಓದುಗರಿಗೆ ಮನ್ಮಥನಾಮ  ಸಂವತ್ಸರವು  ಶುಭ, ಸಂತೋಷ, ಮತ್ತು                                          ನೆಮ್ಮದಿ ತರಲಿ            


(ಎಚ್‌.ಶೇಷಗಿರಿರಾವ್)
ಕನ್ನಡ ಭಾಷೆಯ ಆದಿಯಿಂದ ಹಿಡಿದು ಇಂದಿನವರೆಗಿನ ಬಳಸಿದ ಲಿಪಿಯಲ್ಲಿ ನಿಮಗೆ ಶುಭಾಶಯ ಕೋರಿದೆ
ಲಿಪಿವಿಕಾಸ,ಹಸ್ತ ಪ್ರತಿ, ಸಂರಕ್ಷಣೆ,ಡಿಜಟಲೀಕರಣ ಮತ್ತು ಆನ್‌ಲೈನ್‌ಅಧ್ಯಯನದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಿ

ಹೊಸ ವರ್ಷದಲ್ಲಿ ಕನ್ನಡ ಲಿಪಿವಿಕಾಸ ಅಂದರೆ ಕ್ರಿಸ್ತಪೂರ್ವ ಮೂರನೆಯ ಶತಮಾನದಿಂದ ಇಂದಿನ ವರೆಗಿನ ಕನ್ನಡ ಲಿಪಿಯ ಪರಿಚಯವನ್ನು ಶಾಸನ ಮತ್ತು  ಹಸ್ತಪ್ರತಿಗಳ ಮೂಲಕ ಮಾಡಿಕೊಡುವ ಯೋಜನೆ ಇದೆ. ಹಸ್ತ ಪ್ರತಿಗಳ ಆನ್‌ಲೈನ್‌ಅಧ್ಯಯನ ಪ್ರಾರಂಭಿಸುವ ಸಾಧ್ಯತೆ ಇದೆ.ಆಸಕ್ತರು ಕೈಜೋಡಿಸಲು ಕರೆ ನೀಡಿದೆ.
 ಸಂಪರ್ಕ ವಿಳಾಸ
ಎಚ್‌.ಶೇಷಗಿರಿರಾವ್
ನಿರ್ದೇಶಕರು
ಹಸ್ತಪ್ರತಿವಿಭಾಗ
ಬಿ.ಎಂ ಶ್ರೀ ಸ್ಮಾರಕಪ್ರತಿಷ್ಠಾನ
ಬೆಂಗಳೂರು-೧೯
ಚರ ದೂರವಾಣಿ-9448442323
ಸ್ಥಿರದೂರವಾಣಿ-080-26613929
ಮಿಂಚಂಚೆ- appaaji@gmail.com